Рет қаралды 53,742
ಅಷ್ಟ ಲಕ್ಷ್ಮಿಯರ ಮಹತ್ವವೇನು? | ಅವಧೂತ ಶ್ರೀ ವಿನಯ್ ಗುರೂಜಿ ||
ಶ್ರಾವಣ ಮಾಸದ ಮೊದಲ ಶುಕ್ರವಾರದ ದಿನದಂದು ಲಕ್ಷ್ಮಿಯನ್ನ ಪೂಜಿಸಲಾಗುತ್ತೆ. ಕ್ಷೀರ ಮಂಥನದಿಂದ ಲಕ್ಷ್ಮಿ ದೇವಿ ಜನಿಸುತ್ತಾಳೆ. ವರಮಹಾಲಕ್ಷ್ಮಿಯ ಅರ್ಥ, ವರ ಅಂದರೆ ವರವನ್ನ ಕೊಡುವವಳು, ಅಂದರೆ ಎಲ್ಲದಕಿಂತ ಮೇಲ್ಪಟ್ಟವಳು ಲಕ್ಷ್ಮಿ ಎಂದರ್ಥ. ನಮ್ಮ ಜನ ಚಿನ್ನ, ಬೆಳ್ಳಿ, ಹಣ ಮತ್ತು ಉಡುಗೆಗಳನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಊಹಿಸಿಕೊಂಡಿದ್ದಾರೆ. ಆದರೆ ಲಕ್ಷ್ಮಿ ಮೂಲ ಅರ್ಥ ಏನೆಂದರೆ ಲಕ್ಷ್ಯಂ ಧತಾತಿ ಇತಿ ಲಕ್ಷ್ಮಿಃ. ಲಕ್ಷ್ಯ ಅಂದರೆ ಗುರಿ, ಒಂದು ಗುರಿಗೆ ತಲುಪಿಸೋಳು. ಚಿನ್ನವನ್ನು ದೇವರಿಗೆ ಶುದ್ಧತೆಯ ಸಂಕೇತವಾಗಿ ಅರ್ಪಿಸಲಾಗುತ್ತೆ. ಹೀಗಾಗಿ ಹೆಣ್ಣು ಬಂಗಾರವನ್ನು ಧರಿಸುವುದು ಯಾಕೆಂದರೆ ಹೆಣ್ಣಿಗೆ ಇನ್ನಷ್ಟು ಶುದ್ಧತೆ ಹಾಗೂ ಪಾವಿತ್ರತೆ ಇರಲಿ ಎಂದು. ಇನ್ನು ವರಮಹಾಲಕ್ಷ್ಮಿ ಹಬ್ಬದಂದು, ಲಕ್ಷ್ಮಿ ದೇವಿಯ ಎದುರು ದುಡ್ಡನ್ನ ಇರಿಸಲಾಗುತ್ತೆ, ಅದಕ್ಕೆ ಕಾರಣ ಏನೆಂದರೆ, ಈಗಿನ ಕಾಲದಲ್ಲಿ ಮನುಷ್ಯನಿಗೆ ಏನನ್ನೇ ಖರೀದಿಸಬೇಕೆಂದರೂ ಹಣ ಮುಖ್ಯ. ಹೀಗಾಗಿ ಧನದ ಸಂಕೇತವಾಗಿ ನೋಟು ನಾಣ್ಯಗಳನ್ನ ಅರ್ಪಿಸಲಾಗುತ್ತೆ. ಹೀಗಾಗಿ ಅನೇಕ ವಸ್ತುಗಳ ಜೊತೆಗೆ ಲಕ್ಷ್ಮಿ ಪೂಜೆಯ ಸಮಯದಲ್ಲಿ ಚಿನ್ನ ಬೆಳ್ಳಿ ಹಣವನ್ನ ದೇವಿಯ ಎದುರು ಅರ್ಪಿಸಲಾಗುತ್ತೆ. ಇದೇ ರೀತಿ ಕ್ಷೀರ ಮಂಥನದಲ್ಲಿ ಅಷ್ಟ ಲಕ್ಷ್ಮಿಯರು 8 ರೂಪಗಳಲ್ಲಿ ಜನಿಸುತ್ತಾಳೆ. ಈ ಎಲ್ಲಾ ಅಷ್ಟ ಲಕ್ಷ್ಮಿಯರಿಗೂ ಒಂದೊಂದು ಮಹತ್ವವಿದೆ.
For More Videos:
ಮೂಲ ಆಧ್ಯಾತ್ಮ ಎಂದರೆ ಏನು? • ಮೂಲ ಆಧ್ಯಾತ್ಮ ಎಂದರೆ ಏನು?
ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha • ಆತ್ಮ ಮೋಕ್ಷಕ್ಕೆ ಹೋಗಬೇಕಾ...
ದೇವರು ನಮಗೆ ಈ ರೂಪಗಳಲ್ಲಿ ಕಾಣಿಸುತ್ತಾರೆ | God can be seen in these formats • ದೇವರು ನಮಗೆ ಈ ರೂಪಗಳಲ್ಲಿ...
ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ • ಅವಧೂತ ಶ್ರೀ ವಿನಯ್ ಗುರೂಜ...
ಜಪ ಮಾಡುವುದು ಹೇಗೆ ಗೊತ್ತಾ? • ಜಪ ಮಾಡುವುದು ಹೇಗೆ ಗೊತ್ತಾ?
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #yogaday2022 #yogameditation #literaryfestival2022 #sprituality #avadhootha #success