Рет қаралды 21,810
ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಹದಿನಾರನೆಯ ಕಂತು - 'ಮೈಯ್ಯಲ್ಲಿ ಕಸುವಿರುವಾಗ್ಲೇ ಮಣ್ಣಲ್ಲಿ ಒದ್ದಾಡ್ಬೇಕೂಂತ ಆಸೆ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.