Рет қаралды 144,120
ಆಧ್ಯಾತ್ಮ ಮತ್ತು ಮಾಂಸಾಹಾರ! - ಅವಧೂತ ಶ್ರೀ ವಿನಯ್ ಗುರೂಜಿ
ಆಧ್ಯಾತ್ಮ ಹಾಗೂ ಸಂತ ಪರಂಪರೆಗೆ ಇಂತಹದ್ದೇ ಆಹಾರ ಕ್ರಮ ಇರಬೇಕೆಂದಿಲ್ಲ. ಆಧ್ಯಾತ್ಮ ಯಾವ ರೂಪದಲ್ಲೂ ಹುಟ್ಟಬಹುದು. ತಾನು ತನ್ನ ಸ್ವಸ್ವರೂಪವನ್ನು ನೋಡುವುದೇ ಆಧ್ಯಾತ್ಮ. ಅದಕ್ಕೆ ಆಹಾರ, ವಸ್ತ್ರ, ಇತ್ಯಾದಿ ಯಾವುದೂ ಅಡ್ಡಿಯಾಗುವುದಿಲ್ಲ. ಸತ್ಯವನ್ನು ಪಾರದರ್ಶಕತೆಯೊಂದಿಗೆ ಹಾಗೂ ಅಹಿಂಸೆಯೊಂದಿಗೆ ಸರಳ ಜೀವನವನ್ನು ಬದುಕಬೇಕು. ಅವಾಗ ಬದುಕಿನಲ್ಲಿ ಬೆಳಕು ಸಿಗುತ್ತದೆ. ಪ್ರತಿಯೊಂದು ಧರ್ಮಗಳೂ ಹೇಳಿರುವುದು ಒಂದೇ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಸರಿಯಾಗಿದ್ರೆ ನಮಗೆ ಎಲ್ಲಾ ಕಡೆಯೂ ನಮಗೆ ಎಲ್ಲಾ ಕಡೆಯೂ ಆಧ್ಯಾತ್ಮ ಸಿಗುತ್ತದೆ. ಎಲ್ಲಾ ದೈವತ್ವಗಳಿಗಿಂತಲೂ ಮನುಷ್ಯತ್ವ ಮುಖ್ಯ. ಎಲ್ಲಾ ಧರ್ಮಗಳ ಮೂಲ ತತ್ವವೂ ಮನುಷ್ಯತ್ವ. ವೈಯಕ್ತಿಕವಾಗಿ ಸನ್ಯಾಸ ಅನುಷ್ಠಾನ ಮಾಡಿಕೊಳ್ಳುವುದು ಮಠಾಧಿಪತಿಗಳ ಕೆಲಸ. ಸಮಾಜ ಸುಧಾರಣೆ ಮಾಡಲು ಹೊರಟವನು ಸಮಾಜದ ಮಧ್ಯೆಯೇ ಇರುವನು.
For More Videos:
ಮುಕ್ಕೋಟಿ ದೇವರುಗಳ ವಾಹನಗಳನ್ನು ಇಲ್ಲಿ ಕಾಣಬಹುದು| Vehicles of the Gods can be found here • ಮುಕ್ಕೋಟಿ ದೇವರುಗಳ ವಾಹನಗ...
ಪೂಜೆಗಳಲ್ಲೇ ಶ್ರೇಷ್ಠವಾದ ಪೂಜೆ ಇದೇ | This is the greatest form of worship • ಪೂಜೆಗಳಲ್ಲೇ ಶ್ರೇಷ್ಠವಾದ ...
ಮೇಲು ಕೀಳು ಇಲ್ಲದ ಈ ಜಾಗ ಯಾವುದು ಗೊತ್ತಾ? Do you know where we can find equality? • ಮೇಲು ಕೀಳು ಇಲ್ಲದ ಈ ಜಾಗ ...
ಅವಧೂತರಿಂದ ಆಶೀರ್ವಾದ ಪಡೆದುಕೊಂಡ ಗಣ್ಯರು|Dignitaries received blessings from Avadhootha Sri Vinay Guruji • ಅವಧೂತರಿಂದ ಆಶೀರ್ವಾದ ಪಡೆ...
ಮನ್ಮಥನಿಗಿಂತಲೂ ಚೆಲುವ ಈ ಮಹಾಪುರುಷ|This Great Man looks more beau than Manmatha • ಮನ್ಮಥನಿಗಿಂತಲೂ ಚೆಲುವ ಈ ...
#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success