ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ Visit us at ►KZfaq: / samvadk ►INSTAGRAM : / samvada_ ►TWITTER : / samvadatweets ►FACEBOOK : / samvada ►WEBSITE : samvada.org/ #samvada
Пікірлер: 106
@muddannac67449 ай бұрын
ವಿವೇಕದ ಪ್ರಸಾದ ಬಡಿಸಿದ ಸ್ವಾಮೀಜಿಗೆ ಗುರುವಂದನೆಗಳು
@superman_19759 ай бұрын
ಅಬ್ಬಬ್ಬಾ ಪ್ರಸಾದ್ ಅಂತೆ ಬೆಳಿಗ್ಗೆ ಅವರ ಜೊತೆ ಹೋಗಿ ಬಂದು ಬಿಡು ಇನ್ನೂ ಒಳ್ಳೆ ಪ್ರಸಾದ್ ಸಿಗುತ್ತೆ ಫ್ರೆಶ್
@vishwaguru94369 ай бұрын
ವಿವೇಕಾನಂದರ ಕ್ರಾಂತಿಕಾರಕ ವಿಚಾರಗಳು ಗ್ರಂಥ ಓದಿದರೆ ಇನ್ನೂ ಹೆಚ್ಚಿನ ವಿಷಯಗಳು ಅರ್ಥ ಮಾಡಿಕೊಳ್ಳಬಹುದು
@kgkattaya20709 ай бұрын
ಹರ ಹರ ಮಹಾದೇವ
@lakshmidevim6549 ай бұрын
ನಮಸ್ತೆ ಸ್ವಾಮೀಜಿ ತುಂಬಾ ಹೆಮ್ಮೆಯಾಗುತ್ತದೆ ಸ್ವಾಮಿ ವಿವೇಕಾನಂದರ ಬಗ್ಗೆ.ಹಾಗೆಯೇ ಅದೇ ಇದನ್ನೆಲ್ಲ ಭಾರತೀಯರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಯತ್ನವನ್ನ ನಮ್ಮ ವ್ಯವಸ್ಥೆಗಳು ಮಾಡಲಿಲ್ಲವಲ್ಲ ಎಂದು ಬೇಸರವೂ ಆಗುತ್ತಿದೆ ಆದರೆ ಈಗ ಆ ದಿಶೆಯಲ್ಲಿ ತುಂಬಾ ಪ್ರಯತ್ನಗಳು ನಡೆಯುತ್ತಿರುವುದು ಸಮಾಧಾನ.
@Praveen-if6zx9 ай бұрын
ಜೈ ಗುರುದೇವ 🙏🚩
@godn15814 ай бұрын
ತಮ್ಮ ಪಾದಕ್ಕೆ ಹಾಗೂ ಸ್ವಾಮಿ ವಿವೇಕಾನಂದ ರವರಿಗೆ ಅನಂತ ನಮನಗಳು.
@Lachamanna.19759 ай бұрын
ಜೈ ಗುರುದೇವ 🙏🙏🙏
@sadashivb59569 ай бұрын
ಜೈ ಗುರುದೇವ
@nikhilsheelavantar1479 ай бұрын
Jai shree Ram
@ganeshakr33669 ай бұрын
ವಿವೇಕಾನಂದರ ಕಾಲಿನ ಧೂಳಿನ ಸಮ ನಾವುಗಳು ವಿವೇಕನಂದರು ನಮಗೆ ಜ್ಞಾನವನ್ನೂ ಕೊಡಲಿ
@ShyamThejas9 ай бұрын
Maharshi Vishvamithra...!! Swami Vivekananda both are same..!! 😌😌😌🙏🙏🙏😌😌😌
@superman_19759 ай бұрын
ಲೋ ಜ್ಞಾನ ನೀನು ಕಲಿತರೆ ಶಿಕ್ಷಿತ ನಾದರೆ ಬರುತ್ತೆ.... ಸ್ವಾಮಿ ನಿನಗೆ ಏನು ಶಾಟಾ ಕೊಡೋಕೆ ಆಗಲ್ಲ
@UMESHUmeshR-fk4xe5 ай бұрын
ತಾವ್ಯಾಕೆ ಹಾಗೆ ಅಂದ್ಕೊಳ್ತೀರ...ನಿಮಗೂ ಯೋಗ-ಜ್ನಾನ ಸಂಪಾದನೆ ಬೇಕಾದರೆ ನೀವೂ ಕೂಡ ಕೆಲವು ಆಸೆಗಳನ್ನು ಬದಿಗೊತ್ತಿ ಧ್ಯಾನ ಮಾಡಲು ಕುಳಿತುಕೊಳ್ಳಿ ನಿಮಗೂ ಅಖಂಡ ಜ್ನಾನ ಪ್ರಾಪ್ತಿಯಾಗುತ್ತೆ...ಯಾರೋ ಮಾಡಿದ ಹಾಗೆ ಆಜೀವ ಪರ್ಯಂತ ಅಖಂಡ ಬ್ರಹ್ಮಚರ್ಯ ಮಾಡಿದರೆ ನಿಮಗೂ ಸಾವಿನ ಸಮಯ ಹತ್ತಿರ ಬರಬಹುದು... ಅನೇಕ ಋಷಿಗಳು ಪತ್ನಿಯರ ಜೊತೆಯಲ್ಲಿಯೇ ಸಾಧನೆ ಮಾಡಿದ್ದರು.
ಸ್ವಾಮಿ ವಿವೇಕಾನಂದರವರ ಪ್ರಮುಖ ಪುಸ್ತಕಗಳನ್ನು top comment ನಲ್ಲಿ ಹಾಕಿ plz.
@nagarajanagaraja71429 ай бұрын
ಪುರುಷೋತ್ತಮಾನಂದ ಸ್ವಾಮೀಜಿ ರವರು ಬರೆದಿರುವ ಮೂರು ಸಂಪುಟಗಳಲ್ಲಿ ಇದೆ, ಮೊದಲನೇದಾಗಿ ಒಂದನೇ ಸಂಪುಟ ವೀರ ಸನ್ಯಾಸಿ ವಿವೇಕಾನಂದ, ಎರಡನೇ ಸಂಪುಟ ವಿಶ್ವವಿ ವಿಜೇತ ವಿವೇಕಾನಂದ, ಮೂರನೇ ಸಂಪುಟ ವಿಶ್ವಮಾನವ ವಿವೇಕಾನಂದ, ಇನ್ನು ಕುವೆಂಪು ಅವರು ಬರೆದಿರುವ ಸ್ವಾಮಿ ವಿವೇಕಾನಂದ, ಮತ್ತು ಸ್ಸೋಮನಾಥನಂದ ಸ್ವಾಮೀಜಿ ಬರೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಮತ್ತು ಅವರ ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ರಾಮಕೃಷ್ಣ ಆಶ್ರಮದಲ್ಲಿ ಸಿಗುತ್ತೆ ......
@kafir6199 ай бұрын
ಅನಿವಾರ್ಯವಲ್ಲ
@Padmavathi-qo2tw9 ай бұрын
Karkala jai hotel 2nirdhosa Sreedivi Hotel. 2eedli Karkala 2ttasshy