Рет қаралды 18,351
ರಚನೆ ಮತ್ತು ನಿರ್ದೇಶನ: ಕೆ ಅನಂತರಾಮ ಬಂಗಾಡಿ
ಹಿಮ್ಮೇಳ:
ಭಾಗವತರು : ದಿನೇಶ್ ಅಮ್ಮಣ್ಣಾಯ
ಚೆಂಡೆ ಮತ್ತು ಮದ್ದಳೆ: ಆಡೂರು ಗಣೇಶ್ ರಾವ್, ಎಂ ದೇವಾನಂದ ಭಟ್ ಬೆಳುವಾಯಿ
ನಿರ್ಮಾಪಕಿ : ಸರಸ್ವತಿ ಕೆ ಭಟ್
ನಿರ್ಮಾಣ: ಪಂಕಜ್ ಮ್ಯೂಸಿಕ್ ಪುತ್ತೂರು
ಪಾತ್ರದಲ್ಲಿ:
ಗೇರುಕಟ್ಟೆ ಗಂಗಯ್ಯ ಶೆಟ್ಟಿ, ದಿನೇಶ್ ರೈ ಕಡಬ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಕೆದಿಲ ಜಯರಾಮ್ ಭಟ್, ಅಶೋಕ್ ಶೆಟ್ಟಿ ಸರಪಾಡಿ
ಈ ವಿಡಿಯೋ ಯು ಟ್ಯೂಬ್ ಚಾನಲಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಅನಂತರಾಮ ಬಂಗಾಡಿ ಯವರನ್ನು ಸ್ಮರಿಸುತ್ತಿದ್ದೇವೆ.