Рет қаралды 5,293
#VastuTips #Brahmasthan #Vastu
ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಬೇಕು ಎಂದರೆ ವಾಸ್ತು ಸೂಕ್ತವಾಗಿ ಇರಬೇಕು. ವಾಸ್ತು ದೇವರಾದ ಕುಬೇರನ ಆಶೀರ್ವಾದ ಇದ್ದರೆ ಮನೆ ಮಂದಿಗಳ ನಡುವೆ ಉತ್ತಮ ಒಡನಾಟ, ಪ್ರೀತಿ-ಪ್ರೇಮ ಎಲ್ಲವೂ ಸುಖಕರವಾಗಿರುತ್ತವೆ. ಕಿರಿಕಿರಿ ಇಲ್ಲದ ಜೀವನವು ಅತ್ಯಂತ ಸಂತೋಷ ಮತ್ತು ನೆಮ್ಮದಿಯನ್ನು ನೀಡುವುದು. ಮಾನಸಿಕ ತೃಪ್ತಿಯು ವ್ಯಕ್ತಿಯ ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚಿಸುವುದು. ಹಾಗಾದರೆ ಆ ವಾಸ್ತು ಸಲಹೆಗಳು ಯಾವುವು? ಮನೆಯ ಬ್ರಹ್ಮಸ್ಥಾನ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka