12 ಚೂರಣಯುಕ್ತವಾದ ಎಲೆಯನ್ನು ಕಟ್ಟಬೇಕು ಅವುಗಳು ಯಾವುವು ಎಂದರೆ ಸುಣ್ಣ ಕಾಚು ಏಲಕ್ಕಿ ಲವಂಗ ಪಚ್ಚಕರ್ಪೂರ ಕೊಬ್ಬರಿ ಕಲ್ಲು ಸಕ್ಕರೆ ಗಸಗಸೆ ಜಾಯಿ ಪತ್ರಿ ಅಡಿಕೆ ತುಪ್ಪ ವೀಳ್ಯದೆಲೆ ಹಿಡಿದರೆ 12 ಆಗುತ್ತೆ ಹೀಗೆ ತಾಂಬೂಲವನ್ನು ಮಾಡಿ ದಂಪತಿ ಬಿಡ ಕೊಡಬೇಕು
@bhagyalakshmi7214 жыл бұрын
ಮೌನ ವ್ರತ ಆಚರಣೆ ಹೇಗೆ ಮಾಡಬೇಕು ತಿಳಿಸಿ ಆಮ್ಮ
@shruthibalijepalli35152 жыл бұрын
Amma, maduveyagi 14 varsha agiroru eee Ella danagalannu kodabahuda..
ಹರೇ ಶ್ರೀನಿವಾಸ ಚಾತುರ್ಮಾಸದ ದಾನವನ್ನು ಪಕ್ಷ ಮಾಸದಲ್ಲಿ ಮಾಡಬೇಡಿ ಏಕೆಂದರೆ ಪಕ್ಷ ಮಾಸದಲ್ಲಿ ಬೇಕಿದ್ದರೆ ದಶ ದಾನಗಳನ್ನು ಮತ್ತು ಪಿತೃಪಕ್ಷದ ಸಲುವಾಗಿ ಬೇಕಾದಷ್ಟು ದಾನಗಳನ್ನು ಮಾಡಬಹುದು ಆದರೆ ಚಾತುರ್ಮಾಸ್ಯದ ದಾನ ಪಿತೃಪಕ್ಷ ಕಳೆದ ನಂತರ ಪುನಹ ಮಾಡಬೇಕು