Рет қаралды 297,768
#dhyan #ramya #yash #amitabhbachchan #bollywood #sandalwood #kannadamovies #hellohiddu #syedhidayath
ಅಮೃತಧಾರೆ ಚಿತ್ರದ ಮೂಲಕ ಎಲ್ಲರ ಮನಗೆದ್ದ ಧ್ಯಾನ್ ಈಗ ಮುಂಬೈ ನಲ್ಲಿ ಸೆಟ್ಲ್ ಆಗಿದ್ದಾರೆ.. ಸನಾತನ್ ಟೆಕ್ಸ್ ಟೈಲ್ ಎಂಬ ಹೆಸರಿನ ಕಂಪನಿಯ ಎಂಡಿ ಯಾಗಿದ್ದಾರೆ.. ಬಹಳ ವರ್ಷಗಳ ನಂತರ ಕ್ಯಾಮೆರಾ ಮುಂದೆ ಬಂದು ಇಂಟರ್ವ್ಯೂ ಕೊಟ್ಟಿರುವ ಧ್ಯಾನ್ ಈಗ ಮನಬಿಚ್ಚಿ ಮಾತನಾಡಿದ್ದಾರೆ.. ಕನ್ನಡ ಚಿತ್ರರಂಗದ ಬೆಳವಣಿಗೆ ಹಾಗೂ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡು ಖುಷಿ ಪಟ್ಟ ಅವರು, ಕನ್ನಡಿಗರಿಗೆ ನಾನು ಸದಾ ಚಿರ ಋಣಿ ಎಂದಿದ್ದಾರೆ..