Рет қаралды 16,602
ಬಪ್ಪನಾಡುಮೇಳದವರಿಂದ ಶಿರ್ವದಲ್ಲಿನಡೆದ ಬನತಬಂಗಾರ್ ಪ್ರಸಂಗದಲ್ಲಿ...ಅರುವಕೊರಗಪ್ಪಶೆಟ್ಟಿಯವರ ನಾಗೇಂದ್ರ... ಅರುವ ಕೊರಗಪ್ಪಶೆಟ್ಟಿಯವರು ದಿನೇಶ್ ಕೋಡಪದವು ಜೊತೆಯಲ್ಲಿ ಕೊನೆಯದಾಗಿ ಬಪ್ಪನಾಡುಮೇಳದಲ್ಲಿ ಮಾಡಿದ ವೇಷ....ಈಗ ಪ್ರಸ್ತುತ ಹಿರಿಯಡ್ಕಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.ನರಸಿಂಹ ನಾಗಿ ಕೋಡಪದವು...ಮತ್ತು..ಕಾರುಣ್ಯ .. ಕಡಬ ಶ್ರಿನಿವಾಸರೈ ಮತ್ತು
ಶಂಭುಲಿಂಗನಾಗಿ..ಅರಳಸುರೇಶ್..
ಹಿಮ್ಮೇಳದಲ್ಲಿ...
ಭಾಗವತರು-ಗಣೇಶ್ ಹೆಬ್ರಿ
ಮದ್ದಳೆ-ಪದ್ಮನಾಭ ಉಪದ್ಯಾಯ
ಚೆಂಡೆ-ವಿಕಾಸ್ ಮಂಗಳೂರು
#dineshkodapadavu #shorts #bappanadu #dinesh #shorts #koti #shot #ದಿನೇಶ್ #dineshkodapadav