Students of Providence International School dancing to a Kannada patriotic song (Huttidare Kannada Nadalli Huttirabeku) on the occasion of Karnataka Rajyotsava 2021
Пікірлер: 45
@martinminalkar87283 ай бұрын
ಸುಂದರ ನೃತ್ಯ👌👌 ಕನ್ನಡ ಮಾತಾಡೋಣ ಕನ್ನಡ ಉಳಿಸೋಣ💛❤️🙏🙏🙏
@martinminalkar87283 ай бұрын
ಸುಂದರ ನೃತ್ಯ👌 ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ💛❤️ಕನ್ನಡ💛❤️ಕನ್ನಡ ಕನ್ನಡ ಉಳಿಸೋಣ ಬೆಳೆಸೋಣ💛❤️🙏🙏🙏🙏🙏🙏🙏
@muralikrishnabhuvanagiri57666 ай бұрын
Dear Sir, Jai Sri Ram ! The Celebration is Exciting. The Celebration is Interesting. The Celebration is Inspiring. Thank you very much for your great services. Wish You All The Best. Bharat Mata Ki Jai ! Jai Hind !
@tejasgowda2034 ай бұрын
ಜೈ ಕಸ್ತೂರಿ ಕನ್ನಡ. ಜೈ ಕರ್ನಾಟಕ ಮಾತೆ
@user-uj6dx7je7z8 ай бұрын
Super all girls and boys 😍😍😍😍😍👏👏👏👏👏
@mansi78388 ай бұрын
😊
@user-ut9wz1ui1f6 ай бұрын
Super ❤✨
@sidduchandarge2486 ай бұрын
Super song🎉❤❤❤💯💐👍
@kalavathip79408 ай бұрын
All childrens are super
@kiranchakravarthyb.r45089 ай бұрын
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.. ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ.. ಬದುಕಿದು ಜಟಕಾ ಬಂಡಿ.. ವಿಧಿ ಅಲೆದಡಿಸುವ ಬಂಡಿ.. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.. ಕಾಶೀಲಿ ಸ್ನಾನ ಮಾಡು.. ಕಾಶ್ಮೀರ ಸುತ್ತಿ ನೋಡು.. ಜೋಗದ ಗುಂಡಿ ಒಡೆಯ ನಾನೆಂದೂ ಕೂಗಿ ಹಾಡು.. ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು.. ಬಾದಾಮಿ ಐಹೊಳೆಯ ಚಂದಾ ನಾ ತೂಕ ಮಾಡು.. ಕಲಿಯೋಕೆ ಕೋಟಿ ಬಾಶೆ ಆಡೋಕೆ ಒಂದೇ ಬಾಶೆ.. ಕನ್ನಡ ಕನ್ನಡ ಕಸ್ತೂರಿ ಕನ್ನಡಾ…. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.. ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ.. ಬದುಕಿದು ಜಾತಕ ಬಂಡಿ.. ವಿಧಿ ಗುರಿ ತೋರಿಸುವ ಬಂಡಿ.. ದ್ಯಾನಕ್ಕೆ ಭೂಮಿ ಇದು.. ಪ್ರೇಮಕ್ಕೆ ಸ್ವರ್ಗ ಇದು.. ಸ್ನೇಹಕ್ಕೆ ಶಾಲೆ ಇದು.. ಜ್ಞಾನಕ್ಕೆ ಪೀಠ ಇದು... ಕಾಯಕ್ಕೆ ಕಲ್ಪ ಇದು.. ಶಿಲ್ಪಕ್ಕೆ ಕಲ್ಪ ಇದು.. ನಾಟ್ಯಕ್ಕೆ ನಾಡಿ ಇದು.. ನಾದಾಂತರಂಗವಿದು.. ಕುವೆಂಪು ಬೇಂದ್ರೆ ಇಂದ.. ಕಾರಂತ ಮಾಸ್ತಿ ಇಂದ.. ಧನ್ಯವೀ ಕನ್ನಡ.. ಕಾಗಿನ ಕನ್ನಡಾ.. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.. ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ.. ಬದುಕಿದು ಜಟಕಾ ಬಂಡಿ.. ವಿಧಿ ಧಡ ಸೇರಿಸುವ ಬಂಡಿ.. ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ.. ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು.. ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು.. ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ.. ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ… ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು.. ಬದುಕಿದು ಜಟಕಾ ಬಂಡಿ. ಇದು ವಿಧಿಯೋಡಿಸುವ ಬಂಡಿ ||2|| 💛ವಂದನೆಗಳು❤️