ಮಾತು ಜ್ಯೋತಿರಲಿಂಗ ಮಾತು ಭೂಮಂಡಲ ಸ್ವರ್ಗ ಕಟ್ಟಬಲ್ಲದು ಅಷ್ಟು ಶಕ್ತಿ ಸಾಮರ್ಥ್ಯ ಮಾತಿನಲ್ಲಿ ಅಂತಹ ಮಾತು ಆಡಿದರು ಋಷಿಗಳು ಅವು ಮನುಶ್ಯ ಮನಸ್ಸನ್ನು ವಿಕಸಿತ ಮೇರೇ ವಿಸ್ತಾರ ಮಾಡಿದವು ಮಾತಿನ ಕಿಮ್ಮತ್ತು ಕಟ್ಟಿಲಿಕಿ ಆಗಲ್ಲ ಮಾತು ವಂದು ತಕ್ಕಡಿ ಜಗತ್ತಿನ ಎಲ್ಲ ಸಂಪತ್ತು ವಂದು ತಕ್ಕಡಿ ಇಟ್ಟರು ಮಾತೆ ಜಾಸ್ತಿ ಕಿಮ್ಮತ್ತು ಕರಿಯ ಸಿರಿಯಾ ರಾಜ್ಯ ಇಟ್ಟರೆ ವಲ್ಲು ಶರಣರ ಸುಲ ನುಡಿ ಇಟ್ಟರೆ ನಿಮ್ಮನ್ನೇ ಇಟ್ಟಂಗೆ ಆನೆ ಏರುವ ವೈಭವ ಸಿರಿ ಸಂಪತ್ತು ಬೇಡ ಜಗತ್ತಿನ ಎಲ್ಲ ಸಂಪತ್ತು ಕೊಟ್ಟರು ಬೇಡ ಜಗತ್ತಿನ ಸಾರ್ವಭೌಮ ಅಧಿಕಾರ ಕೊಡತೀನಿ ಅಂದ್ರು ಬೇಡ ಶರಣ ಸೂಳ್ನುಡಿ ವಂದು ಮಾತು ಸತ್ಯ ನುಡಿ ಯಾವ ನುಡಿ ಸತ್ಯ ಶಾಂತು ತುಂಬಿದ್w ಅಂತ ನುಡಿ ಅರಗಳಿಗೆ ಕೊಟ್ಟರೆ ಸಾಕು ಮಾತು ಮಹತ್ವ ದೇವಾ ಅಷ್ಟೇ ಮಹತ್ವ ದೇವರೇ ಮನಸ್ಸನ್ನು ಪ್ರವೇಶ ಮಾತಿನ ಮೂಲಕ ಮಾತಿಗೆ ಎಷ್ಟು ಬೆಲೆ ಅದ ಮಾತು ದೇವನನ್ನು ತೂಗಾಟದ ಮಾತು ತಾರಕ ಸಾಧಕ್ ಮನಸ್ಸನು ಅಗಳಿಷ್ಟದ ಅಂತ ಮಾತು ಇದು ಜಗತ್ತಿನಲಿ ಕಾಣ್ತಿವಿ ಸಣ್ಣ ಸಣ್ಣ ಸುಂದರ ಮಾತು ಕೆರೆ ಭಾವಿ ಮೈ ತೆರೆದರೆ ಗುಳ್ಳೆ ಗೊರಚೆ ಚಿಪ್ಪು ಸಾಗರ ಮೈ ತೆರೆದರೆ ಮುತ್ತು ರತ್ನ ಕಾಣಬಹುದು ಶರಣರು ಮೈ ತೆರೆದರೆ ಲಿಂಗ ಕಾಣಬಹದು ನಾವು ಮಾತನಾಡಿದರೆ ಗುಳ್ಳೆ ಅವರು ಹಿಂಗೇ ಹಂಗೆ ಮಾತಿನ ಬೆಲೆ ಗುಳ್ಳೆ ಚಿಪ್ಪು ಮನಸು ಬಿಚ್ಚಿ ಆಡಿದರೆ ಸಾಗರದಲ್ಲಿ ಮುತ್ತು ರತ್ನ ಶರಣರು ಮಾತನಾಡಿದರೆ ಲಿಂಗ ಮಾತು ಬಲ್ಲವರ ಮಾತು ತುಗಳಿಕೆ ಆಗಲ್ಲ ಮಹತ್ವ ಅದು ಮನುಶ್ಯನನ್ನು ದೇವಾ ಅಗಸ್ಟಾವೆ ಶಾಂತಿ ಸೌಖ್ಯ ತುಂಬಿ ಇದಾಟದ್ ಸಾಧನೆ ತಪಸ್ಸು ಮಾಡೋದು ವಂದು ಕಡೆ ಸಣ್ಣ ಮಾತು ಮನಸ್ಸನ್ನು ಸ್ವಚ್ಮಾಡತದ್ ಮನದ ಮೈಲಿಗೆ ಗೀತಾ ಮಾತು ಎಂಬ ಜ್ಯೋತಿ ಹೊತ್ತಿಸಿಟ್ಟರು
@basavarajangadi5002 Жыл бұрын
ಮನದ ಮೈಲಿಗೆ ಕಳೆಯಲೆಂದು ಜ್ಯೋತಿ ಹಚ್ಚಿಟ್ಟರು ಅವುಗಳು ವಚನಗಳು ಮಾಡ್ತಾ ಬಂದರ ತಾರಕ್ ಮಾತುಗಳು ಸಿರಿವಂತ ರಕ್ಷಣೆ ಶಾಂತಿದಾಯಕ್ ಮಾತು ಕೇಳೋದು ವೈಭವ ಅಂತಹ ಮಾತು ಆಡಿದ ಮಹಾನುಭಾವರು ಬದುಕು ಸಾಮಾನ್ಯ ಆಡಿದ ಮಾತು ಅಸಾಮಾನ್ಯ ಡಯೋಜನಿಸ ಗ್ರೀಕ್ ದೇಶ್ ವಾಸಿ ಏನು ಇಲ್ಲ ಬಟ್ಟೆ ಇಲ್ಲ ಡಯೋಜನಿಸ್ ನಮ್ಮಲ್ಲಿ ಸರ್ವಜ್ನ್ಯ ಕೈಯಲ್ಲಿ ಬಿಕ್ಷಾ ಪತ್ರೆ ಸರ್ವ್ಗನ್ಯ ಡಯೋಜನಿಸ ಬೆಳಕು ಚೆಲ್ಲಿದ ಜ್ಞಾನದ ಬೆಳಕು ಬದುಕು ಅರಳಿಸ್ತಾದ ಅಂತ ಮಾತು ಸತ್ಯ ಎಲ್ಲಿ ಮನುಶ್ಯ ಮಾತು ತಾಗಿತನ ಮನಸು ಹದ ಗೊಳಿಸ್ತಾವ ಮಾತಿಗೆ ಮಹತ್ವ ಆಡುವುದು ಕೇಳೋದು ಮಹತ್ವ ಸಾಧನೆ ವಾಲ್ಮೀಕಿ ಏನು ಬೇಡ ಅಂತ ಹೊಡಿಯುವುದು ಕಡಿ ಅಷ್ಟು ಬಿಟ್ಟು ಬೇರೆ ಗೊತ್ತಿಲ್ಲ ಎದೆ ಕ್ರೌರ್ಯ ಮಾತು ಕಠಿಣ ನೋಟ ಭಯಾನಕತೆ ವಂದು ಶಬ್ದ ಹೇಳಿದ ಮನಸ್ಸಿನಲ್ಲಿ ಹಿಂಗೇ ಇಳೀತು ರಾಮ ಕಾರ್ಯ ನೋಟ ಭಾಷೆ ಎಲ್ಲ ಬದಲಾಯಿತು ಬರಿ ಶಬ್ದ ಇಂತ ಜೀವನ್ ಸಾಗಿಸಿ ಋಷಿ ಸಣ್ಣ ಶಬ್ದ ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ್ ಅಂದ ಅಂದ ಶರೀರ ರಾಮ ರಾಮ ಅಂತ ittu❤ ರಾಮ ಶಬ್ದ ರಾಮ ಆರಾಮ ವಿರಾಮ್ ಶಾಂತ್ ಆನಂದ ಮನಸು ಬದಲಾಯಿಸಿತು Kavya❤ ಮುಖ್ ಬೈಗುಳ ಅಂತ್ ಮುಖ ಅದ್ಬುತ ಶಕ್ತಿ ಸುಂದರ ಮಾಡೋದು ಸಿರಿವಂತ ಮಾಡೋದು ಮೂಡುವಂತೆ ಮಾಡಬೇಕು ಶಬ್ದ ಬಳಸಿದರೆ ಬದುಕು ಬದಲಾಗುತ್ತದೆ ಕೆಟ್ಟ ಶಬ್ದ ಒಳ್ಳೆ ಶಬ್ದ ರಾಮ ರಾಮ್ ರಾವಣ್ ರಾವಣ್ ಅನ್ನಿ ಶಬ್ದ ಮನುಷ್ಯ್ ಮನಸು ಪರಿವರ್ತನೆ ಒಮ್ಮೆ ಶಿವ ಅನ್ನು ಶಿವ್ ಅಂದರೆ ಶಾಂತಿ ರಾಮ್ ಆನಂದ ಹೂ ಅನ್ನಿ ಮನಸು ಹೂ ಅಂತ ಆಗುತ್ತದೆ ಕಸ ಅಂದರೆ ಏನು ಅಗತದೆ ಬಂದೂಕು ಶಬ್ದ ಎಂತಹ ಕಾರ್ಯ ಶಕ್ತಿ ಸಾಮರ್ತ್ಯ ಭಾರತೀಯ್ ಋಷಿ ಶಬ್ದ ಬ್ರಹ್ಮ ಜಗತ್ತಿಗೆ ಏನು ಕೊಟ್ಟರು ಶಬ್ದ ಕೊಟ್ಟರು ತೇಲಿಸಿ ಹೋದರು ಶಬ್ದಗಳು ಪ್ರಭಾವ್ ಬಿರತಾ ಬಂದ್ರು ಮಂತ್ರ ಸೂಳ್ನುಡಿ ಭಂಗ ಅಭಂಗ ಭಂಗ ಆಗುದುಲ್ಲ ಬಾಡುದಿಲ್ಲ ವಚನ ಮಂತ್ರ ಅಭಂಗ ಇದೆ ತಪಸ್ಸು ದೊಡ್ಡ್ ಸಾಧನೆ ಯೋಗ ಸಣ್ಣ ಮಾತು ಸುಂದರ ಮಾತು ಇಟ್ಟಿರಿ ಸಮಸ್ಯೆ ಶಕ್ತಿ ಕಲಕೋಟದ ಮೊದಲು ಊಟ ಮಾಡಿ ಮಸ್ತ ಊಟ ಮಾಡಿ ಮೊದಲ ಮರೆತು ಹೋಗತದ ನಾಳೆ ಭಾರತೀನಿ ಚಲೋ ಮಾತು ಕೋರ್ಟ್ ಯಾಕ ಹೋಗಬೇಕು ಆಯಿತು ಯಾರ ಹೊಲದಾಗ ಗಿಡ ಇದ್ದಾರೆ ಅಷ್ಟೇ ವಂದು ಹಣ್ಣ ಹರಾದರೆ ನೋಡು ಮಾತು ಮಹತ್ವ್ ಈಗಿನ ಕಾಲದಲ್ಲಿ ಮಾತಿನಲ್ಲಿ ಅಡುಬುತ ಜ್ಞಾನ ಕಲ್ಲು ಬಣ್ಣ ಹಿಡಿಲಕ ಆಗಲ್ಲ ವಿಜ್ಞಾ ಗಣಿತ ಮಾತು ಸೂತ್ರ ಬುದ್ಧ ಮಾತನಾಡಿದ ಎಷ್ಟು ಶಾಂತಿ ಸಮಾಧಾನ ಬಿಹಾರ ಭಾರತದಲ್ಲಿ ಬಹಳ ಜನ ಬೆಳಕಿನ ಮಾತು ಯಾರು ಕೇಳಿದರು ಮನಸ್ಸಿನಲ್ಲಿ ಶಾಂತಿ ಸುಮ್ನೆ ಅನ್ನೋದು ಬಂಧನ್ ತಗದು ಹಾಕತಾವಾ
@basavarajangadi5002 Жыл бұрын
ಮಾತು ಒಳ್ಳೆ ಮಾತು ವೇದ ಉಪನಿಷದ್ ಸಂತ್ ಸನ್ಯಾಸಿ ಯಾವ ಧರ್ಮಾ ಸುಂದರ ಮಾತು ಬಹಳ ಬೆಲೆ ಪರದೇಸಿ ಮಹಾ ತತ್ವ ಜ್ಞಾನಿ ಸ್ವಂತ ವಿಚಾರವಾದಿ ಸಣ್ಣ ಮಾತಿನ ಚೀಟಿ ಸಿಕ್ಕಿತು ಯೆಂತ್ ಅದ್ಬುತ ಮಾತು ಇಂತ ವಂದು ಮಾತು ಸಾಕು ಜಗತ್ತು ಬದಲಾಗಕ ಮಾತು ಚನ್ನಾಗಿ ಬಳಸ್ಕೊಬೇಕು ಮನೆ ಜಗತ್ತು ಬೇಡ ನಮ್ಮನ್ನು ಪರಿವರ್ಟ್ಸೋದು ಯೆಲ್ಲ್ಯ ಜಗತ್ತು ದೇವನ ಲೀಲಾ ವಿಸ್ತಾರ ನಾವ್ ಕೆಲಸ ಮಾಡತೀವಿ ಲೀಲಾ ವಿಸ್ತಾರ ಸಂತೋಷ್ ನಾವು ಬ್ಯಾಡೊಕೊಡು ಗಿಡ ಪಕ್ಸ್ಗಿ ಗಾಳಿ ಮಳೆ ಬಿದಂಗ ಬದುಕನ್ನು ಕಟ್ಟಿ ಕೊಳ್ಳೋದು ರೂಪ ಕೊಡೊ ಶಬ್ದ ಕೇಳಬೇಕು ವಚನ ವಂದು ಎರಡೂ ನಾಲ್ಕು ಮನಸ್ಸಿನಲ್ಲಿ ಮಿಡಿತ ಇರಬೇಕು ಬದುಕು ಬಹಳ ಕಷ್ಟ ಅನಿಕೂಲ ಪರಿಸ್ಥಿತಿ ಇರತದ್ ಅಂಟ್ ಎಲ್ಲಿ ಅದ ಹೊಲ ಮಳೆ ಬಂತು ಅದರ ಪ್ರಾಣಿ ಬಾಜು ಬಂದು ಹಾಳು ಮಾಡ್ತಾರಾ ಆದರೆ ಇಂತಹ ಜಗತ್ತು ಆನಂದ ಬಡೋಕೋಡ್w ಸಾಧನೆ ನ ಇದ್ದಾರೆ ನನಗೆ 1000 ವೈರಿ ನನ್ನ ಮಾತು ವಿರೋದ್ ಬಿರಕು ಡೈವೋರ್ಸ್ ಸೂರ್ಯ ಉರಿತಾನ್ ಬಯ್ದರೆ ಹೆಂಗ್ ಚಲೋ ಕೊಡೆ ಹಿಡಿ ಪಂಕ ಸಣ್ಣವು ಬಯಕ ನಿಂತ ಸೂರ್ಯಾಗ ಗೊತ್ತೇ ಇಲ್ ಜಗತ್ತು ನಮಹೇ ಅಷ್ಟೇ ಅಲ್ಲ ಎಲ್ಲರಿಗೂ ನಮಗೆ ತಿಳ್ದ ದಾರಿ ಹೋಗದು ತಾರಕ್ ಊರ ಉಸಾಬರಿ ನಿನಗ ಯಾಕ ಊರು ಉಸಾಬರಿ ನಿನಗೆ ಯಾಕ ಇಷ್ಟು ಮಂತ್ರ ಅಂತ barad😮ಇದ್ರಿ ಮನಿ ಸುಂದ್ರ ಊರು ಉಸಾಬರಿ ನಿನಗೆ ಯಾಕ ನೆನಸಾಗೋಟು ಇದ್ದಾರೆ ವಾಲ್ಮೀಕಿ ಕವಿ ಮನಸು ಅರಳಿ ಶಾಂತ ಆಗತದ ಮನಿಗಿ ಊರ ಉಸಾಬರಿ ಮಾಡಬಾರದು ಬಹಲ್ ಹೇಳಾಕ ಹೋದ್ರಿ ಹೊಂದಲ್ಲ Tannaga❤ ಜೀವನ್ ಸೂಷಂತ ಗೊಳಿಸಬೇಕು ಮಾತು ಶಾಂತಿಯ ಸಾಧನ ನಮಸ್ಕಾರ 🙏🙏