Рет қаралды 20,039
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೋಲಾರ ಪಟ್ಟಣದಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಯಲ್ಲಮ್ಮ ದೇವಿ ನಾಟಕ ಸಂಘ ಕೋಲಾರ ಇವರು ಹಮ್ಮಿಕೊಂಡಿರುವ ನಾಟಕ ತುತ್ತು ಕೊಟ್ಟ ರೈತರಿಗೆ ಕುತ್ತು ತಂದ ಸರ್ಕಾರ ನಾಟಕದ ಉದ್ಘಾಟನಾಮಾಡಿ ಮಾತನಾಡಿದ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಲಕ್ಷಗಟ್ಟಲೆ ದೇಣಿಗೆಯನ್ನು ಕೊಟ್ಟು , ಜಾತ್ರೆ ನೋಡಿ ಆನಂದಿಸಬೇಕು ,ತಾಯಿ ಕೃಪೆಗೆ ಪಾತ್ರ ಆಗಬೇಕೆಂಬ ಭಾವನೆ ಎಲ್ಲಾದರೂ ಇದ್ದರೆ ಅದು ಕೋಲಾರ ಪಟ್ಟಣದಎಲ್ಲ ಮದುವೆ ಜಾತ್ರೆಯಲ್ಲಿ ಕಾಣಬಹುದು..!
FM News is a leading daily kannada news channel in vijayapur, karnataka, providing latest and updated information on various topics, including politics, culture and entertainment. watch and subscribe. whats app number : 9845954415
Facebook Page on / fmnewsbijapur
KZfaq on / @fmnewsvijayapur