Рет қаралды 54,826
♦️"ನಾವು ಅಯೋಧ್ಯೆಯಿಂದ ಶ್ರೀರಾಮನ ಪ್ರೇಮದ ಸಂದೇಶವನ್ನು ಸಂಸತ್ಗೆ ಹೊತ್ತು ತಂದಿದ್ದೇವೆ"
♦️'ನಾನು 80 ಸೀಟ್ ಗೆದ್ದರೂ ಇವಿಎಂ ಮೇಲೆ ಭರವಸೆ ಇಡಲ್ಲ, ಇವಿಎಂ ತೊಲಗಬೇಕು' : ಅಖಿಲೇಶ್
♦️'ಅಯೋಧ್ಯೆ, ಅಗ್ನಿವೀರ್, ಪೇಪರ್ ಲೀಕ್, ಇವಿಎಂ' : ಅಖಿಲೇಶ್ ಜಬರ್ದಸ್ತ್ ಭಾಷಣ
#prasthuthanews #prasthutha #loksabha #akileshyadav #samajwadiparty #indiaalliance
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 prasthutha.com/
Facebook Page 👉 / prasthuthanews
Instagram Page 👉 / prasthuthanews
Telegram Channel 👉 t.me/prasthuthanews
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ