ಮಾತೆಂಬುದು ಜ್ಯೋತಿರ್ಲಿಂಗ ಭಾಗ-2 | Kannada Pravachana by Sri Siddheshwar Swamiji in Vijayapur 31-12-2020

  Рет қаралды 43,990

Jnanayogashrama, Vijayapura

Jnanayogashrama, Vijayapura

3 жыл бұрын

Пікірлер: 36
@anilbadiger2291
@anilbadiger2291 2 жыл бұрын
🙏🙏🙏🙏🙏ದೇವರನ್ನು ಕಾಣು ಗುರುಗಳಲಿ
@ashokanthargangi9620
@ashokanthargangi9620 2 жыл бұрын
🙏🙏🙏🙏🙏🙏🌹🌹🙏
@basavarajgotyal6923
@basavarajgotyal6923 Жыл бұрын
ಅದ್ಭುತ ಮಾತೆಂಬುದು ಜ್ಯೋತಿರ್ಲಿಂಗ ಪ್ರವಚನ ಪೂಜ್ಯರಿಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🌹🌹🌹🌹
@shivabagalkoti6431
@shivabagalkoti6431 3 жыл бұрын
Sharnu sharnarthe🙏
@rajendrashahapeti1315
@rajendrashahapeti1315 3 жыл бұрын
🙏🙏ಅಪ್ಪಗೊಳ ಪ್ರತಿಯೊಂದು ನುಡಿಯು ನಮ್ಮನ್ನು ಸುಶಾಂತಗೊಳಿಸುತ್ತವವೆ🙏🙏
@shubashhundekar2585
@shubashhundekar2585 3 жыл бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏
@chidanandtatwasiri4310
@chidanandtatwasiri4310 3 жыл бұрын
ಮಾತು ಜೀವನವನ್ನು ಬದಲಾಯಿಸುವದು
@sinchanas3254
@sinchanas3254 3 жыл бұрын
My soulful and heartful pranams to Gurudev 🙏🏻
@shailashreep3638
@shailashreep3638 2 жыл бұрын
P
@dundappabadachi832
@dundappabadachi832 3 жыл бұрын
ಧನ್ಯವಾದ ಗಳು ನಮಸ್ಕಾರ
@mahanteshtukkanatti1024
@mahanteshtukkanatti1024 3 жыл бұрын
ಗುರುಗಳೇ ವಂದನೆ 🙏🙏
@hanamantryshivanagi5981
@hanamantryshivanagi5981 3 жыл бұрын
Appajiya Charanangalige koti pranamagalu 🙏🙏🌹🌹🙏🙏
@manjunathsomashekara7453
@manjunathsomashekara7453 Жыл бұрын
🙏
@oamprakashhiremath5217
@oamprakashhiremath5217 2 жыл бұрын
Powerful Practical Psychology Factual Lessons 👍👌🙏.
@umeshsgoddemmi4260
@umeshsgoddemmi4260 2 жыл бұрын
ದಯವಿಟ್ಟು ಈ ಪ್ರವಚನ ಕೇಳಿ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡಬೇಕು ವಂದನೆಗಳು 🙏
@annapurana2182
@annapurana2182 2 жыл бұрын
🙏🙏🙏🙏🙏
@lathacscs1266
@lathacscs1266 3 жыл бұрын
Dhanyavadagalu guruji
@manjunaththorpe5469
@manjunaththorpe5469 3 жыл бұрын
👍
@sangameshshirasagi1875
@sangameshshirasagi1875 3 жыл бұрын
ಶುಭ ಮುಂಜಾನೆ... ಪ್ರಣಾಮಗಳು ಅಪ್ಪಾಜಿ ಅವರಿಗೆ
@jayashreemasali2853
@jayashreemasali2853 2 жыл бұрын
🙏🙏💐💐💐🌹🌷🌷
@somuyalagar1122
@somuyalagar1122 3 жыл бұрын
🌹🌹🙏🙏🙏🙏🙏
@nayanashwetha7109
@nayanashwetha7109 3 жыл бұрын
🙏🙏🙏
@jayashreemasali2853
@jayashreemasali2853 2 жыл бұрын
Appaji avar pravacha dinda Nanu sudarane aagiddene
@mranandkumarsmanaguli
@mranandkumarsmanaguli 3 жыл бұрын
💐👏
@ravirodagi3098
@ravirodagi3098 3 жыл бұрын
Swamiji avarice sat sat koti prnamgalu
@rajendrabiradar9721
@rajendrabiradar9721 3 жыл бұрын
ಧನ್ಯವಾದಗಳು ಅಪ್ಪಾಜಿ
@sinchanas3254
@sinchanas3254 3 жыл бұрын
Jai Gurudev 🙏🏻
@vasudevasb4272
@vasudevasb4272 4 ай бұрын
Pl restrict the adds
@basavarajangadi5002
@basavarajangadi5002 Жыл бұрын
ಮಾತು ಜ್ಯೋತಿರಲಿಂಗ ಮಾತು ಭೂಮಂಡಲ ಸ್ವರ್ಗ ಕಟ್ಟಬಲ್ಲದು ಅಷ್ಟು ಶಕ್ತಿ ಸಾಮರ್ಥ್ಯ ಮಾತಿನಲ್ಲಿ ಅಂತಹ ಮಾತು ಆಡಿದರು ಋಷಿಗಳು ಅವು ಮನುಶ್ಯ ಮನಸ್ಸನ್ನು ವಿಕಸಿತ ಮೇರೇ ವಿಸ್ತಾರ ಮಾಡಿದವು ಮಾತಿನ ಕಿಮ್ಮತ್ತು ಕಟ್ಟಿಲಿಕಿ ಆಗಲ್ಲ ಮಾತು ವಂದು ತಕ್ಕಡಿ ಜಗತ್ತಿನ ಎಲ್ಲ ಸಂಪತ್ತು ವಂದು ತಕ್ಕಡಿ ಇಟ್ಟರು ಮಾತೆ ಜಾಸ್ತಿ ಕಿಮ್ಮತ್ತು ಕರಿಯ ಸಿರಿಯಾ ರಾಜ್ಯ ಇಟ್ಟರೆ ವಲ್ಲು ಶರಣರ ಸುಲ ನುಡಿ ಇಟ್ಟರೆ ನಿಮ್ಮನ್ನೇ ಇಟ್ಟಂಗೆ ಆನೆ ಏರುವ ವೈಭವ ಸಿರಿ ಸಂಪತ್ತು ಬೇಡ ಜಗತ್ತಿನ ಎಲ್ಲ ಸಂಪತ್ತು ಕೊಟ್ಟರು ಬೇಡ ಜಗತ್ತಿನ ಸಾರ್ವಭೌಮ ಅಧಿಕಾರ ಕೊಡತೀನಿ ಅಂದ್ರು ಬೇಡ ಶರಣ ಸೂಳ್ನುಡಿ ವಂದು ಮಾತು ಸತ್ಯ ನುಡಿ ಯಾವ ನುಡಿ ಸತ್ಯ ಶಾಂತು ತುಂಬಿದ್w ಅಂತ ನುಡಿ ಅರಗಳಿಗೆ ಕೊಟ್ಟರೆ ಸಾಕು ಮಾತು ಮಹತ್ವ ದೇವಾ ಅಷ್ಟೇ ಮಹತ್ವ ದೇವರೇ ಮನಸ್ಸನ್ನು ಪ್ರವೇಶ ಮಾತಿನ ಮೂಲಕ ಮಾತಿಗೆ ಎಷ್ಟು ಬೆಲೆ ಅದ ಮಾತು ದೇವನನ್ನು ತೂಗಾಟದ ಮಾತು ತಾರಕ ಸಾಧಕ್ ಮನಸ್ಸನು ಅಗಳಿಷ್ಟದ ಅಂತ ಮಾತು ಇದು ಜಗತ್ತಿನಲಿ ಕಾಣ್ತಿವಿ ಸಣ್ಣ ಸಣ್ಣ ಸುಂದರ ಮಾತು ಕೆರೆ ಭಾವಿ ಮೈ ತೆರೆದರೆ ಗುಳ್ಳೆ ಗೊರಚೆ ಚಿಪ್ಪು ಸಾಗರ ಮೈ ತೆರೆದರೆ ಮುತ್ತು ರತ್ನ ಕಾಣಬಹುದು ಶರಣರು ಮೈ ತೆರೆದರೆ ಲಿಂಗ ಕಾಣಬಹದು ನಾವು ಮಾತನಾಡಿದರೆ ಗುಳ್ಳೆ ಅವರು ಹಿಂಗೇ ಹಂಗೆ ಮಾತಿನ ಬೆಲೆ ಗುಳ್ಳೆ ಚಿಪ್ಪು ಮನಸು ಬಿಚ್ಚಿ ಆಡಿದರೆ ಸಾಗರದಲ್ಲಿ ಮುತ್ತು ರತ್ನ ಶರಣರು ಮಾತನಾಡಿದರೆ ಲಿಂಗ ಮಾತು ಬಲ್ಲವರ ಮಾತು ತುಗಳಿಕೆ ಆಗಲ್ಲ ಮಹತ್ವ ಅದು ಮನುಶ್ಯನನ್ನು ದೇವಾ ಅಗಸ್ಟಾವೆ ಶಾಂತಿ ಸೌಖ್ಯ ತುಂಬಿ ಇದಾಟದ್ ಸಾಧನೆ ತಪಸ್ಸು ಮಾಡೋದು ವಂದು ಕಡೆ ಸಣ್ಣ ಮಾತು ಮನಸ್ಸನ್ನು ಸ್ವಚ್ಮಾಡತದ್ ಮನದ ಮೈಲಿಗೆ ಗೀತಾ ಮಾತು ಎಂಬ ಜ್ಯೋತಿ ಹೊತ್ತಿಸಿಟ್ಟರು
@basavarajangadi5002
@basavarajangadi5002 Жыл бұрын
ಮನದ ಮೈಲಿಗೆ ಕಳೆಯಲೆಂದು ಜ್ಯೋತಿ ಹಚ್ಚಿಟ್ಟರು ಅವುಗಳು ವಚನಗಳು ಮಾಡ್ತಾ ಬಂದರ ತಾರಕ್ ಮಾತುಗಳು ಸಿರಿವಂತ ರಕ್ಷಣೆ ಶಾಂತಿದಾಯಕ್ ಮಾತು ಕೇಳೋದು ವೈಭವ ಅಂತಹ ಮಾತು ಆಡಿದ ಮಹಾನುಭಾವರು ಬದುಕು ಸಾಮಾನ್ಯ ಆಡಿದ ಮಾತು ಅಸಾಮಾನ್ಯ ಡಯೋಜನಿಸ ಗ್ರೀಕ್ ದೇಶ್ ವಾಸಿ ಏನು ಇಲ್ಲ ಬಟ್ಟೆ ಇಲ್ಲ ಡಯೋಜನಿಸ್ ನಮ್ಮಲ್ಲಿ ಸರ್ವಜ್ನ್ಯ ಕೈಯಲ್ಲಿ ಬಿಕ್ಷಾ ಪತ್ರೆ ಸರ್ವ್ಗನ್ಯ ಡಯೋಜನಿಸ ಬೆಳಕು ಚೆಲ್ಲಿದ ಜ್ಞಾನದ ಬೆಳಕು ಬದುಕು ಅರಳಿಸ್ತಾದ ಅಂತ ಮಾತು ಸತ್ಯ ಎಲ್ಲಿ ಮನುಶ್ಯ ಮಾತು ತಾಗಿತನ ಮನಸು ಹದ ಗೊಳಿಸ್ತಾವ ಮಾತಿಗೆ ಮಹತ್ವ ಆಡುವುದು ಕೇಳೋದು ಮಹತ್ವ ಸಾಧನೆ ವಾಲ್ಮೀಕಿ ಏನು ಬೇಡ ಅಂತ ಹೊಡಿಯುವುದು ಕಡಿ ಅಷ್ಟು ಬಿಟ್ಟು ಬೇರೆ ಗೊತ್ತಿಲ್ಲ ಎದೆ ಕ್ರೌರ್ಯ ಮಾತು ಕಠಿಣ ನೋಟ ಭಯಾನಕತೆ ವಂದು ಶಬ್ದ ಹೇಳಿದ ಮನಸ್ಸಿನಲ್ಲಿ ಹಿಂಗೇ ಇಳೀತು ರಾಮ ಕಾರ್ಯ ನೋಟ ಭಾಷೆ ಎಲ್ಲ ಬದಲಾಯಿತು ಬರಿ ಶಬ್ದ ಇಂತ ಜೀವನ್ ಸಾಗಿಸಿ ಋಷಿ ಸಣ್ಣ ಶಬ್ದ ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ್ ಅಂದ ಅಂದ ಶರೀರ ರಾಮ ರಾಮ ಅಂತ ittu❤ ರಾಮ ಶಬ್ದ ರಾಮ ಆರಾಮ ವಿರಾಮ್ ಶಾಂತ್ ಆನಂದ ಮನಸು ಬದಲಾಯಿಸಿತು Kavya❤ ಮುಖ್ ಬೈಗುಳ ಅಂತ್ ಮುಖ ಅದ್ಬುತ ಶಕ್ತಿ ಸುಂದರ ಮಾಡೋದು ಸಿರಿವಂತ ಮಾಡೋದು ಮೂಡುವಂತೆ ಮಾಡಬೇಕು ಶಬ್ದ ಬಳಸಿದರೆ ಬದುಕು ಬದಲಾಗುತ್ತದೆ ಕೆಟ್ಟ ಶಬ್ದ ಒಳ್ಳೆ ಶಬ್ದ ರಾಮ ರಾಮ್ ರಾವಣ್ ರಾವಣ್ ಅನ್ನಿ ಶಬ್ದ ಮನುಷ್ಯ್ ಮನಸು ಪರಿವರ್ತನೆ ಒಮ್ಮೆ ಶಿವ ಅನ್ನು ಶಿವ್ ಅಂದರೆ ಶಾಂತಿ ರಾಮ್ ಆನಂದ ಹೂ ಅನ್ನಿ ಮನಸು ಹೂ ಅಂತ ಆಗುತ್ತದೆ ಕಸ ಅಂದರೆ ಏನು ಅಗತದೆ ಬಂದೂಕು ಶಬ್ದ ಎಂತಹ ಕಾರ್ಯ ಶಕ್ತಿ ಸಾಮರ್ತ್ಯ ಭಾರತೀಯ್ ಋಷಿ ಶಬ್ದ ಬ್ರಹ್ಮ ಜಗತ್ತಿಗೆ ಏನು ಕೊಟ್ಟರು ಶಬ್ದ ಕೊಟ್ಟರು ತೇಲಿಸಿ ಹೋದರು ಶಬ್ದಗಳು ಪ್ರಭಾವ್ ಬಿರತಾ ಬಂದ್ರು ಮಂತ್ರ ಸೂಳ್ನುಡಿ ಭಂಗ ಅಭಂಗ ಭಂಗ ಆಗುದುಲ್ಲ ಬಾಡುದಿಲ್ಲ ವಚನ ಮಂತ್ರ ಅಭಂಗ ಇದೆ ತಪಸ್ಸು ದೊಡ್ಡ್ ಸಾಧನೆ ಯೋಗ ಸಣ್ಣ ಮಾತು ಸುಂದರ ಮಾತು ಇಟ್ಟಿರಿ ಸಮಸ್ಯೆ ಶಕ್ತಿ ಕಲಕೋಟದ ಮೊದಲು ಊಟ ಮಾಡಿ ಮಸ್ತ ಊಟ ಮಾಡಿ ಮೊದಲ ಮರೆತು ಹೋಗತದ ನಾಳೆ ಭಾರತೀನಿ ಚಲೋ ಮಾತು ಕೋರ್ಟ್ ಯಾಕ ಹೋಗಬೇಕು ಆಯಿತು ಯಾರ ಹೊಲದಾಗ ಗಿಡ ಇದ್ದಾರೆ ಅಷ್ಟೇ ವಂದು ಹಣ್ಣ ಹರಾದರೆ ನೋಡು ಮಾತು ಮಹತ್ವ್ ಈಗಿನ ಕಾಲದಲ್ಲಿ ಮಾತಿನಲ್ಲಿ ಅಡುಬುತ ಜ್ಞಾನ ಕಲ್ಲು ಬಣ್ಣ ಹಿಡಿಲಕ ಆಗಲ್ಲ ವಿಜ್ಞಾ ಗಣಿತ ಮಾತು ಸೂತ್ರ ಬುದ್ಧ ಮಾತನಾಡಿದ ಎಷ್ಟು ಶಾಂತಿ ಸಮಾಧಾನ ಬಿಹಾರ ಭಾರತದಲ್ಲಿ ಬಹಳ ಜನ ಬೆಳಕಿನ ಮಾತು ಯಾರು ಕೇಳಿದರು ಮನಸ್ಸಿನಲ್ಲಿ ಶಾಂತಿ ಸುಮ್ನೆ ಅನ್ನೋದು ಬಂಧನ್ ತಗದು ಹಾಕತಾವಾ
@basavarajangadi5002
@basavarajangadi5002 Жыл бұрын
ಮಾತು ಒಳ್ಳೆ ಮಾತು ವೇದ ಉಪನಿಷದ್ ಸಂತ್ ಸನ್ಯಾಸಿ ಯಾವ ಧರ್ಮಾ ಸುಂದರ ಮಾತು ಬಹಳ ಬೆಲೆ ಪರದೇಸಿ ಮಹಾ ತತ್ವ ಜ್ಞಾನಿ ಸ್ವಂತ ವಿಚಾರವಾದಿ ಸಣ್ಣ ಮಾತಿನ ಚೀಟಿ ಸಿಕ್ಕಿತು ಯೆಂತ್ ಅದ್ಬುತ ಮಾತು ಇಂತ ವಂದು ಮಾತು ಸಾಕು ಜಗತ್ತು ಬದಲಾಗಕ ಮಾತು ಚನ್ನಾಗಿ ಬಳಸ್ಕೊಬೇಕು ಮನೆ ಜಗತ್ತು ಬೇಡ ನಮ್ಮನ್ನು ಪರಿವರ್ಟ್ಸೋದು ಯೆಲ್ಲ್ಯ ಜಗತ್ತು ದೇವನ ಲೀಲಾ ವಿಸ್ತಾರ ನಾವ್ ಕೆಲಸ ಮಾಡತೀವಿ ಲೀಲಾ ವಿಸ್ತಾರ ಸಂತೋಷ್ ನಾವು ಬ್ಯಾಡೊಕೊಡು ಗಿಡ ಪಕ್ಸ್ಗಿ ಗಾಳಿ ಮಳೆ ಬಿದಂಗ ಬದುಕನ್ನು ಕಟ್ಟಿ ಕೊಳ್ಳೋದು ರೂಪ ಕೊಡೊ ಶಬ್ದ ಕೇಳಬೇಕು ವಚನ ವಂದು ಎರಡೂ ನಾಲ್ಕು ಮನಸ್ಸಿನಲ್ಲಿ ಮಿಡಿತ ಇರಬೇಕು ಬದುಕು ಬಹಳ ಕಷ್ಟ ಅನಿಕೂಲ ಪರಿಸ್ಥಿತಿ ಇರತದ್ ಅಂಟ್ ಎಲ್ಲಿ ಅದ ಹೊಲ ಮಳೆ ಬಂತು ಅದರ ಪ್ರಾಣಿ ಬಾಜು ಬಂದು ಹಾಳು ಮಾಡ್ತಾರಾ ಆದರೆ ಇಂತಹ ಜಗತ್ತು ಆನಂದ ಬಡೋಕೋಡ್w ಸಾಧನೆ ನ ಇದ್ದಾರೆ ನನಗೆ 1000 ವೈರಿ ನನ್ನ ಮಾತು ವಿರೋದ್ ಬಿರಕು ಡೈವೋರ್ಸ್ ಸೂರ್ಯ ಉರಿತಾನ್ ಬಯ್ದರೆ ಹೆಂಗ್ ಚಲೋ ಕೊಡೆ ಹಿಡಿ ಪಂಕ ಸಣ್ಣವು ಬಯಕ ನಿಂತ ಸೂರ್ಯಾಗ ಗೊತ್ತೇ ಇಲ್ ಜಗತ್ತು ನಮಹೇ ಅಷ್ಟೇ ಅಲ್ಲ ಎಲ್ಲರಿಗೂ ನಮಗೆ ತಿಳ್ದ ದಾರಿ ಹೋಗದು ತಾರಕ್ ಊರ ಉಸಾಬರಿ ನಿನಗ ಯಾಕ ಊರು ಉಸಾಬರಿ ನಿನಗೆ ಯಾಕ ಇಷ್ಟು ಮಂತ್ರ ಅಂತ barad😮ಇದ್ರಿ ಮನಿ ಸುಂದ್ರ ಊರು ಉಸಾಬರಿ ನಿನಗೆ ಯಾಕ ನೆನಸಾಗೋಟು ಇದ್ದಾರೆ ವಾಲ್ಮೀಕಿ ಕವಿ ಮನಸು ಅರಳಿ ಶಾಂತ ಆಗತದ ಮನಿಗಿ ಊರ ಉಸಾಬರಿ ಮಾಡಬಾರದು ಬಹಲ್ ಹೇಳಾಕ ಹೋದ್ರಿ ಹೊಂದಲ್ಲ Tannaga❤ ಜೀವನ್ ಸೂಷಂತ ಗೊಳಿಸಬೇಕು ಮಾತು ಶಾಂತಿಯ ಸಾಧನ ನಮಸ್ಕಾರ 🙏🙏
@swaminibharati179
@swaminibharati179 2 жыл бұрын
Don't use SQL please
@shridharmalaji1154
@shridharmalaji1154 3 жыл бұрын
🙏🙏🙏
@sapatilpatil7442
@sapatilpatil7442 3 жыл бұрын
.
Sri Siddheshwar Swamiji's discourse on Patanjali Yoga Sutra - Kannada Video 4
51:18
Jnanayogashrama, Vijayapura
Рет қаралды 57 М.
Kena Upanishad Pravachan - Part 1 by Pujya Sri Siddheshwar Swamiji (Kannada)
36:16
Jnanayogashrama, Vijayapura
Рет қаралды 89 М.
No empty
00:35
Mamasoboliha
Рет қаралды 10 МЛН
Llegó al techo 😱
00:37
Juan De Dios Pantoja
Рет қаралды 58 МЛН
Iron Chin ✅ Isaih made this look too easy
00:13
Power Slap
Рет қаралды 36 МЛН
ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು?
27:12
No empty
00:35
Mamasoboliha
Рет қаралды 10 МЛН