Рет қаралды 2,391
ಜಗತ್ತಿನ ಅತಿದೊಡ್ಡ ಅಭಿಯಾನದ ತೆರೆಮರೆಯ ಹಿಂದಿನ ಕಥೆ. ಮೊಟ್ಟಮೊದಲ ಬಾರಿಗೆ ಸದ್ಗುರುಗಳ ಮೂವತ್ತು ಸಾವಿರ ಕಿಲೋಮೀಟರ್ಗಳ ಕಠಿಣ ಹಾದಿಯ ಪಯಣ ಆರಂಭವಾಗುವ ಮೊದಲು ಮಣ್ಣು ಉಳಿಸಿ ಅಭಿಯಾನದ ತಂಡದೊಂದಿಗೆ ನಡೆದ ಅವರ ಖಾಸಗಿ ಮಾತುಕತೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಜೊತೆಗೆ ಜಾಗತಿಕ ಬದಲಾವಣೆಯನ್ನು ತರುವಲ್ಲಿ ಕಾರಣವಾದ ನೂರು ದಿನಗಳ ಬೃಹತ್ ಅಭಿಯಾನದಲ್ಲಿ ಭಾಗಿಯಾದವರ ಸಂದರ್ಶನ, ಮತ್ತು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನಾಲ್ಕುನೂರು ಕೋಟಿ ಜನರನ್ನು ತಲುಪಿ, ಎಲ್ಲರ ನಿರ್ಲಕ್ಷ್ಯಕ್ಕೊಳಪಟ್ಟ ಮಣ್ಣಿನ ಕುರಿತು ಜಗತ್ತಿನ ಗಮನ ಸೆಳೆದ ಏಕಾಂಗಿ ಬೈಕ್ ಸವಾರನ ಸ್ಪೂರ್ತಿದಾಯಕ ಪಯಣವನ್ನು ಮತ್ತೊಮ್ಮೆ ಅನುಭವಿಸಿ.
#savesoil #sadhgurukannada #exclusive #bts
English video: • Exclusive Behind-the-S...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.