Рет қаралды 58,958
ನವಲಗುಂದ ನಾಗಲಿಂಗ ಸ್ವಾಮಿಗಳು ಮತ್ತು ಗರಗದ ಮಡಿವಾಳೇಶ್ವರ ಸ್ವಾಮಿಗಳು ತಿಂಗಳಗಟ್ಟಲೆ ಕಾಲುನಡಿಗೆಯಲ್ಲಿ ಕಾಶಿ ಯಾತ್ರೆಯನ್ನು ಮಾಡಿ ಹಲವಾರು ಪ್ರಸಂಗಗಳನ್ನು ಚರ್ಚಿಸಿ ದೇವರ ಆಶೀರ್ವಾದವನ್ನು ಪಡೆದುಕೊಂಡು ರಸ್ತೆಯುದ್ದಕ್ಕೂ ಪವಾಡಗಳನ್ನು ಮಾಡುತ್ತಾ ಬರುತ್ತಾರೆ.... ಹೀರೋ ಚಿಕ್ಕವಾದ ಚರಿತಾಮೃತ ವನ್ನು ಸಂಪೂರ್ಣವಾಗಿ ಕೇಳಿ ನಿಮ್ಮ ಸ್ನೇಹಿತರಿಗೂ ಬಂಧು ಬಾಂಧವರಿಗೂ ಕಳುಹಿಸಿ ಕೊಡಿ ನಮಸ್ಕಾರ
ಪ್ರಶಾಂತ ಪೋತದಾರ 7353058274