Рет қаралды 96,336
ಖ್ಯಾತ ಬಾಗವತ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು ಕಟೀಲು ಮೇಳದಿಂದ ಏಕಾಏಕಿ ಕೈ ಬಿಡಲಾಗಿದೆ. ನಿನ್ನೆ ಕಟೀಲಿನಲ್ಲಿ ನಡೆದ ಈ ವರ್ಷದ ಯಕ್ಷಗಾನ ತಿರುಗಾಟದ ಪೃಥಮ ಸೇವೆಯಾಟದಲ್ಲ್ಲಿ ಭಾಗವತಿಗೆಗಾಗಿ ವೇದಿಕೆ ಏರಿದ ಪಟ್ಲ ಸತೀಶ್ ಶೆಟ್ರನ್ನು ಏಕಾಏಕಿ ಕೆಳಗಿಳಿಸಿ ಅವಕಾಶ ನಿರಾಕರಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ನಾಟಕೀಯ ರೀತಿಯಲ್ಲಿ ಕ್ಷಣಾರ್ಧದಲ್ಲಿ ನಡೆದು ಹೋಗಿದೆ. ಮೇಳ ಆಯೋಜಕರ ನಡೆಗೆ ಏನನ್ನೂ ಪ್ರತ್ಯುತ್ತರಿಸದ ಪಟ್ಲ ಸತೀಶರು ಕಟೀಲು ದೇವರಿಗೆ ಕೈ ಮುಗಿದು ನಗುಮುಖದಿಂದಲೇ ಅಲ್ಲಿಂದ ಹೊರ ನಡೆದಿದ್ದಾರೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma