Рет қаралды 3,793
ನಮ್ಮೊಳಗಿನ ಪ್ರಾರ್ಥನೆಗಳು ಫಲಿಸುವುದು ಹೇಗೆ.? | ಅವಧೂತ ಶ್ರೀ ವಿನಯ್ ಗುರೂಜಿ
ದೇವರ ಶಕ್ತಿಯನ್ನು ತಿಳಿದುಕೊಳ್ಳಬೇಕೆಂದರೆ ಬೆಳಕನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಪಂಚಭೂತಗಳ ಮೂಲವೇ ಬೆಳಕು. ಪಂಚಭೂತಗಳ ಮೂಲಕ ದೇವರು ಎಲ್ಲವನ್ನೂ ಜೋಡಿಸಿರುವುದರಿಂದಲೇ ದೇವರ ಸರ್ವ ವ್ಯಾಪಕತ್ವ ನಮಗೆ ತಿಳಿಯುತ್ತದೆ. ಮನುಷ್ಯನ ಎಲ್ಲ ಕ್ರಿಯೆಯನ್ನೂ ಇಲ್ಲದಾಗಿಸಲು ಮತ್ತು ಶಕ್ತಿ ತುಂಬಲು ಭಗವಂತನಿಗೆ ಸಾಧ್ಯವಿರುವುದರಿಂದಲೇ ಭಗವಂತ ಸರ್ವಶಕ್ತನಾಗಿದ್ದಾನೆ. ಹಾಗೆಯೇ ಐದು ಪಂಚಭೂತ ತತ್ವಗಳಲ್ಲಿ ಒಂದು ತತ್ವಕ್ಕೆ ಉಗ್ರತ್ವ ಬಂದರೂ ಸೃಷ್ಟಿ ನಾಶವಾಗುತ್ತದೆ. ದೇವರಲ್ಲಿ ನಾವು ಕ್ರಮಪ್ರಕಾರವಾಗಿ, ಭಕ್ತಿ ಮತ್ತು ಮನೋಶುದ್ಧಿಯಿಂದ ಪ್ರಾರ್ಥನೆ ಮಾಡಿದರೆ ಖಂಡಿತವಾಗಿಯೂ ದೇವರು ಯಾವತ್ತೂ ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆ. ನಮ್ಮೊಳಗಿನ ಬೆಳಕು ಮತ್ತು ಜಗದೊಳಗಿನ ಬೆಳಕಿನ ರಹಸ್ಯವನ್ನು ತಿಳಿದುಕೊಂಡರೆ ದೇವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಂತೆ. ಹಾಗೆಯೇ ಪ್ರಾರ್ಥನೆಯಲ್ಲಿ ಶಾಸ್ತ್ರಕ್ಕಿಂತ ಶ್ರದ್ಧೆ ಮುಖ್ಯವಾಗಿರುತ್ತದೆ. ಯಾಕೆಂದರೆ ಭಗವಂತ ಶಾಸ್ತ್ರಕ್ಕಿಂತ ಭಕ್ತಿ ಪ್ರಿಯನಾಗಿದ್ದಾನೆ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ...