Рет қаралды 12,066
ನಮಗೇಕೆ ಗುರು ಬೇಕು? - ಶ್ರೀ ಗುರು ಪೂರ್ಣಿಮೆಯ ಪ್ರಯುಕ್ತ ಸ್ವಾಮಿ ಶಾಂತಿವ್ರತಾನಂದಜಿ ಅವರಿಂದ ಉಪನ್ಯಾಸ Talk on Significance of Guru by Swami Shantivratanandaji
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 25-07-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಶಾಂತಿವ್ರತಾನಂದಜಿ (ಶ್ರೀರಾಮಕೃಷ್ಣ ಆಶ್ರಮ, ಮೈಸೂರು) ಇವರು 'ನಮಗೇಕೆ ಗುರು ಬೇಕು?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.