Рет қаралды 722
ಓಂಕಾರ ನಾದಾಮೃತ 2021
ಓಂಕಾರ ನಾದಾಮೃತ ಕಾರ್ಯಕ್ರಮದ ಈ ಬಾರಿಯ ಅತಿಥಿಗಳು ಮೈಸೂರಿನ ಜನಪ್ರಿಯ ಗಾಯಕ ಶ್ರೀ ಶ್ರೀಹರ್ಷರವರು ನಡೆಸಿಕೊಟ್ಟರು. ಶ್ರೀಹರ್ಷ ಅವರು ರಂಗಗೀತೆ, ದಾಸರ ಪದಗಳು, ಶರೀಫರ ತತ್ವಪದ, ತೆಲುಗು ಭಕ್ತಿಗೀತೆಗಳನ್ನೊಳಗೊಂಡ ಅಮೋಘ ಗಾಯನ ಮತ್ತು ವಿಭಿನ್ನವಾದ ಹಾಡುಗಳ ನಿರೂಪಣೆ ಸಂಗೀತದ ರಸಿಕರಿಗೆ ರಸದೌತಣ ನೀಡಿ ಸಂಗೀತ ಸುಧೆಯಲ್ಲಿ ಎಲ್ಲರನ್ನೂ ಮೀಯಿಸಿತು.