Рет қаралды 104,810
ಒತ್ತಡವನ್ನು ಕಡಿಮೆ ಮಾಡುವುದು ಹೇಗೆ | ಅವಧೂತ ಶ್ರೀ ವಿನಯ್ ಗುರೂಜಿ |
ಮನಷ್ಯನು ಯಾವಾಗ ಒತ್ತಡವನ್ನು ಅನುಭವಿಸಲು ಕಲಿತಾಗ ಅವನೀಗೆ ಗೊತ್ತಿಲ್ಲದೆ, ಒತ್ತಡಗಳು ಜಾಸ್ತಿ ಆಗುತ್ತವೆ ಅದರಲ್ಲಿ ಅವರ ಆಸೆ ಆಕಾಂಕ್ಷೆ ಗಳನ್ನು ಸಹ ಹೊಂದಿರುತ್ತಾನೆ ಯಾವಾಗ ಮಾನವನು ಆಸೆಗೆ ತನ್ನ ಜೀವನದಲ್ಲಿ ಜಾಗ ಕೊಡುತ್ತಾನೆ ಅಂದು ಅವನ ನೆಮ್ಮೆದಿ ಹಾಳಾಗುತ್ತದೆ. ಬರೀ ಹುಡುಕಾಡುವುದರಲ್ಲೇ ಜೀವನ ಸಾಗಿಸಿ ಸವೆಸುತ್ತಾನೆ.
ನಮ್ಮನ್ನು ನಾನು ಎಂದಿಗೂ ಕಳೆದುಕೊಳ್ಳಬಾರದು ಕಳೆದುಕೊಂಡಾಗ ಇನ್ನೊಬ್ಬರ ಅವಲಂಬನೆಯನ್ನು ಅಪೇಕ್ಷೇ ಮಾಡುತ್ತಾ ಹೋಗುತ್ತೇವೆ ಬುದುಕು ಎಂದಿಗೂ ಬೇಗ ಮುಗಿಯುವುದಲ್ಲ ಯಾಕೆಂದರೆ, ಅತಿಯಾಸೆಯಲ್ಲಿ ತುಂಬಿಸಿಕೊಂಡಿರುತ್ತೇವೆ. ನಾಳೆ ಬುದುಕುವಂತಹ ಯೋಚನೆಯನ್ನೇ ಕಾಣದ ನಾವು ಅದು ಬೇಕು ಇದು ಬೇಕು ಎಂಬ ದುರಾಸೆಯಲ್ಲಿ ಎಲ್ಲವೂ ಮುಗಿದು ಹೋಗಿಬಿಡುತ್ತವೆ, ಹಾಗಾಗಿ ಮೊದಲು ನಿವು ಎಲ್ಲದರ ಒತ್ತಡದಿಂದ ಹೊರ ಬನ್ನಿ ಆಗ ಯಾವುದು ಸಹ ತೊಂಡ ತೊಂದರೆಯಾಗಿ ಕಾಣಲು ಸಾಧ್ಯವಾಗುವುದಿಲ್ಲ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ...
#Avadhoothavinayguruji #BhagavadGita #SriVinayguruji #spirituality #LordShiva #philosophy #KannadaPravachana #Swamiji #vinaygurujifollowers #live #trendingnews #India #Ashram #kannadaculture #kanadigas #2021