Рет қаралды 6,768
ಸಕಲ ಇಷ್ಟಾರ್ಥ ಸಿದ್ಧಿಸುವ, ಮನಸಿಗೆ ತಕ್ಷಣ ಶಾಂತಿ ಕೊಡುವ ಶಕ್ತಿಶಾಲಿ ಮಂತ್ರ | Powerful Ganesha Mantra|KANNADA||
ಗಣೇಶ ದೇವರು ಶಿವ ದೇವರು ಪುತ್ರರು. ಆದರೂ, ಶಿವ
ದೇವರು ಗಣೇಶ ದೇವರ ಒಂದು ಸ್ತೋತ್ರವನ್ನು ಹೇಳಿದ್ದಾರೆ.
ಈ ಸ್ತೋತ್ರದ ಹೆಸರು " ಗಣೇಶ ಹೃದಯಂ ". ಈ
ವೀಡಿಯೋದಲ್ಲಿ ನಾವು ಕೇಳುತ್ತಿರುವ ಮಂತ್ರದ ಹೆಸರು -
ಗಣೇಶ ಹೃದಯ ಮಂತ್ರ.
ಶಿವ ದೇವರೇ ತಮ್ಮ ಪುತ್ರರಾದ ಗಣೇಶ ದೇವರಿಗೆ
" ಪ್ರಥಮ ಪೂಜೆ"ಯ ಅಧಿಕಾರವನ್ನು ಕೊಟ್ಟಿರುವುದು.
ಹಾಗಾಗಿಯೇ, ಸ್ವತಃ ಶಿವ ದೇವರೇ ಮಹಾ
ಗಣಪತಿ ದೇವರನ್ನು ಪೂಜಿಸುತ್ತಾರೆ. ಈ ಗಣೇಶ
ಹೃದಯ ಮಂತ್ರವನ್ನು ಭಕ್ತಿಯಿಂದ ಪ್ರತಿದಿನ
ಕೇಳಿದರೆ-
- ಕಾರ್ಯಸಿದ್ಧಿಯಾಗುತ್ತದೆ.
- ಇಷ್ಟಾರ್ಥ ಸಿದ್ಧಿಯಾಗುತ್ತದೆ.
- ಜೀವನದ ಅಡೆತಡೆಗಳು ದೂರವಾಗುತ್ತವೆ.
- ಸಂಕಷ್ಟಗಳು ನಾಶವಾಗುತ್ತವೆ.
- ಭಾಗ್ಯ ಶೀಘ್ರದಲ್ಲಿ ಬದಲಾಗುತ್ತದೆ.
ಮತ್ತು
- ಮನಸಿಗೆ ಶಾಂತಿ ಶೀಘ್ರದಲ್ಲಿ ದೊರೆಯುತ್ತದೆ
ಈ ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ
ಹಾಗೂ ಎರಡೂ ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಕನ್ನಡ
#ಮಂತ್ರ
#ganesha hradhayam
#ಗಣೇಶ ಹೃದಯ0
#nagave mahamaya
MANTRA. GANESHA HRADHAYA MANTRA
ಗಣೇಶ ಹೃದಯ ಮಂತ್ರ
ARTIST. GAURI
ಗೌರಿ