ಭಾರತೀಯತೆಯನ್ನು ಮೆರೆಸುವ ಅಪ್ಪಟ ಭಾರತೀಯ ಕೃತಿಗಳು । ಡಾ. ಜಿ.ಬಿ. ಹರೀಶ Visit us at ►KZfaq: / samvadk ►INSTAGRAM : samvada_?igshid... ►TWITTER : VSKKarnataka?s=09 ►FACEBOOK : / samvada ►WEBSITE : samvada.org/ #samvada
Пікірлер: 94
@k.ganesh.nayakak.ganesh.na4590 Жыл бұрын
ಈಗಿನ ಯುವ ಜನತೆ ಬಹು ಮುಖ್ಯವಾಗಿ ಅವಶ್ಯಕತೆ ಇದೆ ಯಾಕೆ ಎಂದರೆ ಈಗಿನ ಯುವಜನತೆ ದಾರಿ ತಪ್ಪಿಸುವ ಕೆಲವು ಅನಾಚಾರಗಳು ಹೆಚ್ಚಾಗುತ್ತಿದೆ ಯುವಕರು ತಮ್ಮ ಅಸ್ತಿತ್ವವನ್ನು ಮರೆತು ದೇಶಕ್ಕೆ ಧರ್ಮಕ್ಕೆ ವಂಚನೆ ಮಾಡುವ ಮೂಲಕ ದೇಶ ಪ್ರೇಮ ಮರೆಯುತ್ತಿರುವ ಯುವ ಜನತೆ ಭಾರತೀಯತೆಯನ್ನು ಮೆರೆಸುವ ಅಪ್ಪಟ ಭಾರತೀಯ ಕೃತಿಗಳ ಅವಶ್ಯಕತೆ ಬಹಳಷ್ಟು ಇದೆ. ಇಂತಹ ಅನೇಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸುತ್ತೇನೆ 🙏 ಜೈ ಹಿಂದ್ ವಂದೇ ಮಾತರಂ 🙏
Thanks for uploading the video looking forward for more
@lakshmanabheemarao7395 Жыл бұрын
ನೀವು ನಮ್ಮನ್ನು ಬಡಿದು ಎಬ್ಬಿಸುತ್ತೀರಿ.ಧನ್ಯವಾದಗಳು
@shankarnarayana68175 ай бұрын
Wonderful ❤
@manivenkataramana89856 ай бұрын
Very interesting lecture. I am one of your admirers. Mani VENKATARAMANA. De.U.S.A.
@shivaswamykr78026 ай бұрын
Wonderful presentation. Inspiring talk. Thank you very much sir.
@lalithasrinivasaiyer5725 ай бұрын
ನಿಮ್ಮ ಮಾತೇ ಸೊಗಸು. ಮಾತಾಡುತ್ತಿರಿ!😊🙏
@srinivashd2593 Жыл бұрын
🙏🙏🙏👌
@mahalingeshwarams2399 Жыл бұрын
Meaningful quite educative..
@jeevchandra24 Жыл бұрын
🙏🙏🙏🙏🙏
@shivannac5024 Жыл бұрын
❤️❤️❤️🙏
@nileshacharya6559 Жыл бұрын
Super speech 💬 👏 👌
@krishnojiraoh2434 Жыл бұрын
I am your fans 🙏🙏🙏🙏🙏
@gurudevkskempatti83396 ай бұрын
Sir thanks for your review speech on ಮಾಗಧೇಯಿ because klin my view purely personal your words on the book leads to the path of WHY and HOW meditation is
@ravikiran2532 Жыл бұрын
ಜೈ ಹರೀಶ್ ಜೀ
@dmkumarsannakumbri16 Жыл бұрын
Need more videos ❤
@divakarputhran3434 Жыл бұрын
🕉🚩😊💞🤟
@rraghu1000 Жыл бұрын
As sir, mentioned Sugriva atlas kannada episode made in Media Master You tube channel...it was well explained...
@kannadaratnachannel2695 Жыл бұрын
ನಮಸ್ತೆ ಸರ್. ಕಾಶ್ಮೀರವನ್ನು ಆಳಿದ ಲಲಿತಾಡಿತ್ಯ ಎಂಬ ರಾಜನ ಕುರಿತು ತಿಳಿಸಿ ಸರ್ ಪ್ಲೀಸ್.
@boldthickwatharroo Жыл бұрын
ಕ್ರಿ. ಶ: 2018.. 😐ಹಾಗೆ ರಾಹುಲ್ ಮತ್ತೆ ನಮ್ಮ ಮುಲ್ಲಾ ಸಿದ್ದಣ್ಣ ಕ್ಲೋಸ್ ಫ್ರೆಂಡ್ಸ್..!! ನಮ್ಮ ರಾಹುಲ್ ಅಣ್ಣ (ಚಿನ್ನ) ಬೇಟೆಗೆ ಹೋದಾಗ 14 ಕೆಜಿ ಚಿನ್ನದ್ ಬ್ಯಾಗ್ ಹಿಡ್ಕೊಂಡ್ ಬರ್ತಿದ್ರು,,,!🙄 [D.K.ಶಿ: be like.... ಯಬ 😯😯].. ಶೆ:..ಸಾವುದು ಮಿಷಿನ್ ಮರ್ರೆ.. [D.K.ಶಿ: ಎಂತ ಆಯ್ತ್..??? ] ಮಿಷಿನ್ ವರ್ಕ್ ಆಗ್ತಾ ಇಲ್ಲ ಮರ್ರೆ.. ಸಾವು.. [D.K.ಶಿ: ಹಾ...] ಹಂಗೆ ಕೊನೆಗೂ ಹೆಂಗೋ ಮಿಷಿನ್ ರೆಡಿ ಮಾಡಿ ನಮ್ಮ ರಾಹುಲ್ ಅಣ್ಣ ಗುರಿ ಇಟ್ಟು ಅಮುಕಿ ಅಮುಕಿ ಹಾಕಿದ್ದು ಮರ್ರೆ..... ತಿಶ್ಕ್ಯವ್..... ತಿಶ್ಕ್ಯವ್ ತಿಶ್ಕ್ಯವ್.. [D.K.ಶಿ: ಎಂತ ಅದು...???] ಬ್ಯಾವರ್ಸಿ...ಚಿನ್ನ ಬರ್ತಿಲ್ಲ ಮರ್ರೆ ಸಾವು.. [D.K.ಶಿ: ಮತ್ತೆ...???] ನಮ್ಮಣ್ಣ ರಾಹುಲ್ ಅಣ್ಣ ಹಾಗೆ _"ನೆಲಕ್ಕೆ"_ ಮಿಷಿನ್ ಬಡಿದು _"ನೆಲಕ್ಕೆ"_ ಗುರಿ ಇಟ್ಟು ಅಮುಕಿದ್ದು....... ****ಬಡಂ___ [D.K.ಶಿ: ನೆಲಕ್ಕೆ ಗುರಿ ಇಟ್ರೆ ಚಿನ್ನ ಬರುದ್ ಹೇಂಗೆ ಮರ್ರೆ...????] """ ಹಿಂದೆ ಆಲೂಗಡ್ಡೆ ತುರುಕಿದ್ದಾ... ಆಲೂಗಡ್ಡೆ ನೆಲಕ್ಕೆ ಪಿಚ್ಚ್ ಆಗಿ ಮೇಲಿಂದ ಬಿದ್ದದ್ [D.K.ಶಿ: ಎಂತ...??] ಕಾಲಿ ಬ್ಯಾಗ್ ಮರ್ರೆ... ಸಾವು.. ಚಿನ್ನ ಸಾ ಇಲ್ಲ ಸಾವು ಇಲ್ಲ.. ಚಿನ್ನ ಕೊಡ್ಸ್ತೆ ಅಂತ ಹೇಳಿ ಅವ್ರ ತೂಟದಲ್ಲಿ 14 ಕೆಜಿ ಆಲೂಗಡ್ಡೆ ಕೀಳುಸ್ಕೊಂಡು ಬಂದ್ರ್.. 😛😛😛😛😛😛😛😛😛😛😛😛😛😛😛😛😛 ಬ್ಯಾವರ್ಸಿದ್ ಮಿಷಿನ್ ಯಾರ್ ಕಂಡ್ ಹಿಡಿದ್ರಾ ಗೊತ್ತಿಲ್ಲ ಆವತ್ತಿಂದ ನಾನು ಚಿನ್ನ ತರೂಕೆ ಅಂಗಡಿಗೇ ಹೋಗಿದ್ದಲ್ಲ.... ಬರೀ ಕಾಡಿಗೇ.... (• ------ರಾಂಪಣ್ಣ rocks ...... D.K.ಶಿ shocks----- •). 😉
@bhagya3893 Жыл бұрын
Sir thilivalike aaghadhavadudu entha vishaya hechchagi barali
@sumasureshababu5810 Жыл бұрын
The books of Sri. Sadyonyatha Bhatta are very useful for rewriting Bharathiya Ithihasa in the real manner.
@rajalakshmi-jz2gr Жыл бұрын
What's the name of the 2 books can you please share.
@narvesharma5866 Жыл бұрын
ಯಾವ ಇಂದ್ರನು ಪದವಿ ಯಲ್ಲಿ ಇದ್ದವರು ಪ್ರಮಾಣಿಕರಾಗಿದ್ದುರು ತಿಳಿಸಿ
@thimaraddythimaraddy7162 Жыл бұрын
ಶಂಕರ ರ ನಿಜ ಕಾಲ ಹೇಳಿ ಪ್ಲೀಸ್
@chandragupta4171 Жыл бұрын
ನಿಮ್ಮ ಧರ್ಮ ನಾಶವಾಗಲಿ ಎಲ್ಲರಿಗೂ ಒಳ್ಳೆಯದಾಗತ್ತೆ
@sadashivarao1140 Жыл бұрын
ಇರಾನಿನಲ್ಲಿ ಸನಾತನ ಧರ್ಮ ಇಲ್ಲವಲ್ಲ.. ಅಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತಾ ಇದೆಯಾ..???
ನಿಮ್ಮ ಧರ್ಮದಿಂದಲೇ ಭಾರತದ ಜನಸಂಖ್ಯೆ ಇಷ್ಟೊಂದು ಜಾಸ್ತಿ ಆಗಿರೋದು
@bhagya3893 Жыл бұрын
Hindu Dharmdalli janasankhe hechchagilla muslim samudayalli hehchcagiruvudu
@chandragupta4171 Жыл бұрын
@@bhagya3893 ಈಗ ಒಂದೇ ಮಗುವಿನ ಕಾನೂನು ತಗೋಬನ್ನಿ
@kumardevaiah2759 Жыл бұрын
Illiterate bharathiyate. Godse savarkar pistol supplier hindu gala bharatha
@gknayak_tthnayak1152 Жыл бұрын
Haleluya
@chandragupta4171 Жыл бұрын
ನಿಮ್ಮ ಜಾತಿ ವ್ಯವಸ್ಥೆಯಿಂದ ಇಷ್ಟು ದಿವಸ ನೆಲ್ಲ ನರಕ ರೂಪದಲ್ಲಿದ್ದರು ನಿಮ್ಮ ಧರ್ಮ ಕೇವಲ ನಮ್ಮ ಧಿಕ್ಕಾರ
@Super_Gaint Жыл бұрын
E tippe sarsonige ellenu kelsa, guru ninu e video nodi Ninna manastiti en change maadkolalla tane, matte yak nodi hotte urkoltidiya
@chandragupta4171 Жыл бұрын
@@Super_Gaint ನಿಮ್ಮ ಅತ್ತೆ ನಿನ್ನ ಧರ್ಮದ ಅಂಧಕಾರದಲ್ ಎಲ್ಲಾರ್ನು ಕೇಳುತ್ತಿರಲ್ಲ ಅದಕ್ಕೆ
@chandragupta4171 Жыл бұрын
ಮತಾಂತರ ನಿಷೇಧ ಕಾಯ್ದೆ ಯಾಕೆ ತೊಂದ್ರಿ
@chandragupta4171 Жыл бұрын
@@Super_Gaint ನಿಮ್ಮ ಧರ್ಮದಿಂದ ನಮ್ಮ ದೇಶ ಕಮಿನಿಸ್ಟ್ ಆಗಕ್ಕಾಗಿಲ್ಲ ಅದಕ್ಕೆ ನೋಡ್ತಾ ಇದೀನಿ?
@Super_Gaint Жыл бұрын
@@chandragupta4171 ಕಮ್ಯುನಿಸ್ಟ್ ಅನ್ನೋ ಪದ ಮೂಲೆ ಸೇರಿ ಯಾವ್ ಕಾಲ ಆಯ್ತು ಗುರು, ಅದೆಲ್ಲಿ ಹುಟ್ಟಿತ್ತೋ ಅಲ್ಲೇ ಯಾರು ಮುಸುತ್ತಿಲ್ಲ, ನಿಂಗ್ ಯಾಕ್ ಬೇಕು ಗುರೂ ಕಮ್ಮುನಿಸ್ಟ್ ದೇಶ, ನಮ್ ದೇಶದ ಪರಂಪರೆ ಹೇಗಿದೆ ಆದ್ರೆ ಸಾವಿರಾರು ವರ್ಷ ದಾಳಿ ಮಾಡಿ ನಮ್ ಧರ್ಮ ನಾ, ಸಂಸ್ಕೃತಿ ನಾ, ನಮ್ ಆಚಾರ ವಿಚಾರಗಳನ್ನು ಓಡೆಯೋಕೆ ಟ್ರೈ ಮಾಡಿದ್ರೂ, ಸ್ವಲ್ಪ ಯಶಸ್ವಿ ಕೂಡ ಆದ್ರೂ ಅನ್ನಿ, ನಿಮ್ಮಂಥವರೇ ಉದಾಹರಣೆಗೆ ಇಲ್ವೇ..! ಬರೀ ಬುಡ ಅಲ್ಲಾಡಿಸಿದರೆ ಅಷ್ಟೇ, ಬೇರು ತುಂಬಾ ಗಟ್ಟಿಯಾಗಿದೆ, ಜನರು ಕೂಡ ಹಿಂದೆಂದಿಗಿಂತ ಪ್ರಬುದ್ಧರಾಗಿದ್ದಾರೆ, ದಯವಿಟ್ಟು ನಿನ್ನ ಕಲ್ಪನಾ ಲೋಕದಿಂದ ಹೊರಗೆ ಬಂದು ವಾಸ್ತವ ನೋಡು...
@lokeshkm7107 Жыл бұрын
ನೀನು ಬಿಜೆಪಿ ಚಕಮ ಇರಬಹುದು
@chandragupta4171 Жыл бұрын
ನಿಮ್ಮ ಧರ್ಮದಿಂದ ಯಾರು ಉದ್ಧಾರವಾಗಿಲ್ಲ
@ananthd1131 Жыл бұрын
ಈಗಲಾದರೂ ಹೇಗೆ ಉದ್ಧಾರವಾಗಬೇಕು ಅಂತಾ ಹೇಳುತ್ತಿದ್ದಾರೆ...
@chandragupta4171 Жыл бұрын
@@ananthd1131 ನಿಮ್ಮ ಧರ್ಮದಿಂದ ಸ್ವಾತಂತ್ರ ಬಂದಾಗ ಅಸಮಾನತೆ ತಾಂಡವ ಮಾಡುತ್ತಿತ್ತು ಜಾತಿಯ
@chandragupta4171 Жыл бұрын
@@ananthd1131 ನಿಮ್ಮ ಧರ್ಮದಲ್ಲಿ ಸ್ವಾತಂತ್ರ್ಯ ಬಂದಾಗ ದಲಿತರ ಗತಿ ಏನಾಗಿತ್ತು?
@madhusudana3827 Жыл бұрын
ಗುಲಾಮರಿಗೆ ಏನು ಅರ್ಥ ಆಗಿಲ್ಲ,, ಆಗೋದು ಇಲ್ಲ..
@chandragupta4171 Жыл бұрын
ನಿಮ್ಮ ಹಿಂದೂ ಧರ್ಮ ನಾಶವಾಗದಷ್ಟು ಭಾರತ ಉದ್ಧಾರ ಆಗುವುದಿಲ್ಲ