Рет қаралды 189,133
#EasyVatuTips #VastuDoshRemedy #VastuforMoney
ಹಣ ಯಾರಿಗೆ ತಾನೇ ಬೇಡ? ಎಲ್ಲರ ಜೀವನದಲ್ಲೂ ಹಣದ ಪಾತ್ರ ದೊಡ್ಡದು. ಹಣವಿದ್ದರೆ ಬಹಳಷ್ಟು ಸಮಸ್ಯೆಗಳು ಸುಲಭ ಪರಿಹಾರ ಕಾಣುತ್ತವೆ. ಕೆಲವರ ಮನೆಗೆ ಹಣ ಹೊಳೆಯಂತೆ ಹರಿದು ಬಂದರೆ, ಮತ್ತೆ ಕೆಲವರ ಕೈಲಿ ಅದು ನಿಲ್ಲದೆ ನೀರಿನಂತೆ ಹರಿದು ಹೋಗುತ್ತದೆ. ಆದರೆ, ಹಣದ ಹರಿವನ್ನು ಹೆಚ್ಚಿಸಲು, ಧನಲಕ್ಷ್ಮೀ ಒಲಿಸಿಕೊಳ್ಳಲು ಮನೆಯಲ್ಲಿ ಕೆಲ ವಾಸ್ತು ನಿಯಮಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka