Рет қаралды 404,509
ಸ್ವಾಮಿ ಕೊರಗಜ್ಜನ ಕುರಿತಾಗಿ ಸಾಕಷ್ಟು ಕತೆಗಳಿವೆ, ಐತಿಹ್ಯಗಳಿವೆ. ಅವರ ಮಹಿಮೆ , ಪವಾಡ ಅಪಾರವಾದದ್ದು. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿರುವ ಕೊರಗಜ್ಜನ ಸಾನಿಧ್ಯ ಹಲವು ಇಂತಹ ಪವಾಡಗಳಿಗೆ ಸಾಕ್ಷಿಯಾಗಿದೆ. ಅಲ್ಲಿ ಬರುವ ಭಕ್ತರ ಅನುಭವ , ಅಜ್ಜನ ಗಂಧ ಕರಿ ಯಾಕೆ ಎಂಬೆಲ್ಲ ಅಪರೂಪದ ವಿಷಯಗಳನ್ನು ಇಲ್ಲಿ ಹೇಳಲಾಗಿದೆ.
For licensing this content, please write to udayavanionline@gmail.com
#Koragajja #FaithinGod #PowerofKoragajja #StoriesofKoragajja
ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬ ಪುಟ್ಟ ಊರಲ್ಲಿರುವ ಕೊರಗಜ್ಜ ಸ್ವಾಮಿಯ ದೈವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದೆ. ಇಲ್ಲಿನ ಕತೆಗಳು , ಭಕ್ತರ ಮನೋಭಿಲಾಷೆಗಳು ಈಡೇರಿದ ಪರಿ ಮತ್ತು ಕರಿಗಂಧದ ಮಹತ್ವದ ಕುರಿತಾಗಿ ಅಲ್ಲಿನ ಧರ್ಮದರ್ಶಿಗಳು ವಿವರಿಸಿದ್ದಾರೆ.
…………………………………………………………………………………….
Download Udayavani App bit.ly/2Ho0YS4
For more..
Website:
www.udayavani.com
www.udayavani....
samskruti.uday...
Facebook:
/ udayavani.webnews
/ udayavanicinema
/ udayavanienglish
KZfaq :
/ udayavanidigital
Twitter:
/ udayavani_web