Рет қаралды 68,247
#EasyVatuTips #VastuDoshRemedy #VastuforMoney
ತುಳಸಿ ಗಿಡಕ್ಕೆ ಪರಮ ಪವಿತ್ರವಾದ ಸ್ಥಾನ ಇದೆ. ಕೃಷ್ಣ ಪರಮಾತ್ಮನಿಗೆ ತುಳಸಿ ಅರ್ಪಿಸುವುದು ಬಲು ಪ್ರೀತಿ ಹಾಗೂ ಪವಿತ್ರ ಎಂಬ ಧಾರ್ಮಿಕ ನಂಬಿಕೆ ಇದೆ. ಆ ಕಾರಣದಿಂದಲೇ ಈ ಗಿಡವನ್ನು ಬಹುತೇಕ ಮನೆಗಳಲ್ಲಿ ತುಂಬ ಸಾಮಾನ್ಯವಾಗಿ ಕಾಣಬಹುದು. ತುಳಸಿ ಪೂಜೆ ಮಾಡುವುದನ್ನು ನೋಡಬಹುದು. ಆದರೆ ಈ ಗಿಡವನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಟ್ಟರೆ ಕೆಟ್ಟ ಫಲಿತಾಂಶವನ್ನು ಪಡೆಯಬೇಕಾಗುತ್ತದೆ.
Our Website : Vijaykarnataka.com
Facebook: / vijaykarnataka
Twitter: / vijaykarnataka