Рет қаралды 163,365
ವಿಡಿಯೊ ಮಾಡಿದ ನಂತರ ದೇವಿಯ ಶಕ್ತಿಯು ಅನಾವರಣಗೊಂಡಾಗ ನನ್ನ ಮ್ಯೆಯಲ್ಲಾ ರೊಮಾಂಚನ ಆಯಿತು. ಖಂಡಿತವಾಗಿಯೂ ನೀವು ನೊಡಲೆಬೆಕಾದ ಪೌರಾಣಿಕ ಹಿನ್ನೆಲೆ ಇರುವ ಹಾಗೂ ನಂದಿನಿ ಮತ್ತು ಶಾಂಭವಿ ನದಿಯ ಸಂಗಮದಲ್ಲಿರುವ ಪುಣ್ಯಸ್ಥಳ. ಅಷ್ಟೇ ಅಲ್ಲಾ ಕಲಿಯುಗದಲ್ಲಿ ಬಪ್ಪ ಬ್ಯಾರಿ ಎನ್ನುವ ಮುಸ್ಲಿಂ ವ್ಯಾಪಾರಿಯ ಬೊಟಿಗೆ ದೆವಿಯು ಐಕ್ಯವಾದ ಲಿಂಗವು ತಡೆ ಉಂಟಾದಾಗ ಆ ದೇವಿಗೆ ದೇವಸ್ಥಾನ ಕಟ್ಟಿದ ಪುಣ್ಯಭೂಮಿಯೆ ಬಪ್ಪನಾಡು ಕ್ಷೇತ್ರ. ಈಗಲೂ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬಪ್ಪ ಬ್ಯಾರಿಯ ಮನೆತನದವರು ಪ್ರಸಾದ ಸ್ವಿಕರಿಸುವ ಸಂಪ್ರದಾಯವಿದೆ. ಉಡುಪಿಯಿಂದ ಮಂಗಳೂರು ಕಡೆ ಅಥವಾ ಮಂಗಳೂರಿನಿಂದ ಉಡುಪಿ ಕಡೆ ಪ್ರಯಾಣ ಮಾಡುವಾಗ ತಪ್ಪದೆ ಈ ಪವಿತ್ರ ದೇವಸ್ಥಾನಕ್ಕೆ ಹೊಗುವುದನ್ನು ಮರೆಯಬೇಡಿ. 🌿
Please like, share subscribe my channel
👇👇👇👇👇👇👇👇👇👇👇👇👇👇👇👇
**************************************************
My Instagram ID
/ nomad_discovery
**************************************************
My Facebook Page
/ 102189132363551
👆👆👆👆👆👆👆👆👆👆👆👆👆👆👆👆👆👆