Рет қаралды 55,077
#ಬಿರುಗಾಳಿ_ಸಂತ - 1
ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39.5 ವರ್ಷಗಳು. ಆದರೆ ಶತಮಾನಗಳ ನಂತರವೂ ಅವರಿಂದ ಪ್ರೇರಣೆ ಪಡೆಯುತ್ತಾ ಕೆಲಸ ಮಾಡುತ್ತಿರುವವರಿದ್ದಾರೆ. ಅವರೊಬ್ಬ ಬಿರುಗಾಳಿ ಸಂತನೇ ಸರಿ. ನರೇಂದ್ರನ ಜೀವನದ ದಿಕ್ಕು ಬದಲಿಸಿದ್ದು ರಾಮಕೃಷ್ಣ ಪರಮಹಂಸರ ಸಂಪರ್ಕ. ರಾಮಕೃಷ್ಣರ ಸಂಪರ್ಕದಿಂದ ನರೇಂದ್ರನ ವ್ಯಕ್ತಿದ್ವಲ್ಲಾದ ಬದಲಾವಣೆಗಳೇನು? ರಾಮಕೃಷ್ಣರ ದೇಹತ್ಯಾಗದ ನಂತರ ಹೇಗಿತ್ತು ಇವರ ಜೀವನ?