Рет қаралды 11,338
ವಿವೇಕಾನಂದರ ನುಡಿ - ಸ್ವಾತಂತ್ರ್ಯದ ಮುನ್ನುಡಿ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Swami Mangalanathanandaji on Swami Vivekanandas influence on Indian Freedom Movement
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾನುವಾರ 15-08-2021 ರಂದು ಸಂಜೆ 5.30 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಠ ಬೆಂಗಳೂರು) ಇವರು "ವಿವೇಕಾನಂದರ ನುಡಿ - ಸ್ವಾತಂತ್ರ್ಯದ ಮುನ್ನುಡಿ" ಎಂಬ ವಿಷಯದ ಕುರಿತು ನೀಡಿದ ಪ್ರವಚನ.