Рет қаралды 18,114
ಧನ್ಯವಾದ - ಪ್ರಾಯೋಜಕರು-ಅಲ್ಲಮಪ್ರಭು ಪೀಠ ಕಾಂತಾವರ
ಕಾಂತೇಶ್ವರ ನಗರ, ಅಂಚೆ: ಕಾಂತಾವರ
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ
ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮೂಡುಬಿದಿರೆ
ಸಹಯೋಗದಲ್ಲಿ ಪ್ರಸಿದ್ಧ ಕಲಾವಿದರಿಂದ
ಭಕ್ತ ಅಂಬರೀಶ
ಯಕ್ಷಗಾನ ಬಯಲಾಟ
ಹಿಮ್ಮೇಳ: ರವಿಚಂದ್ರ ಕನ್ನಡಿಕಟ್ಟೆ, ಕೌಶಿಕ್ ರಾವ್, ಕೌಶಲ್ ರಾವ್
ಮುಮ್ಮೇಳ:
ಅಂಬರೀಷ-ವಾಸುದೇವ ರಂಗ ಭಟ್,
ದೂರ್ವಾಸ: ಸುಣ್ಣಂಬಳ ವಿಶ್ವೇಶ್ವರ ಭಟ್,
ವಸಿಷ್ಠ,ಬ್ರಹ್ಮ: ಶ್ರೀ ರಮಣ ಆಚಾರ್ಯ
ದೇವೇಂದ್ರ: ರವಿರಾಜ ಪನಿಯಾಲ,
ವಿಷ್ಣು: ವಾದಿರಾಜ ಕಲ್ಲೂರಾಯ,
ಕೃತ್ಶ-ಬಾಲಕೃಷ್ಣ ಮಿಜಾರ್,
ಸುದರ್ಶನ :ಅಕ್ಷಯ್ ಭಟ್, ಮೂಡುಬಿದಿರೆ
ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ' ಅನುಗ್ರಹ ಸಭಾಭವನ ' ದ ಮುಂಭಾಗದಲ್ಲಿ.