Рет қаралды 9,343
ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ (ಎನ್ ವೈಟಿ)(ರಿ.) ವಂಡಾರು
ಹಾಗೂ
ಇಜೆ ಗ್ರೂಪ್ ಬೆಂಗಳೂರು ಇವರ ಸಹಯೋಗದಲ್ಲಿ
ಗರ್ಭಗುಡಿ ಖ್ಯಾತಿಯ ಶುಭಾಶಯ ಜೈನ್ ವಿರಚಿತ ನೂತನ ಪೌರಾಣಿಕ ಪ್ರಸಂಗ
" ಶತರೂಪಾ "
["ಪರಮಜಿನೇಂದ್ರ ವಾಣಿಯೇ ಸರಸ್ವತಿ, ಬೇರದು ಪೆಣ್ಣ ರೂಪಮಂ|
ಧರಿಸಿ ನಿಂದುದಲ್ತು" - (ಆದಿಕವಿ ಪಂಪ)]
ನಿರ್ದೇಶನ : ಎಂ ಕೆ ರಮೇಶ್ ಆಚಾರ್
ಕಲಾವಿದರು
ಭಾಗವತರು - ಮೂಡುಬೆಳ್ಳೆ ಚಂದ್ರಕಾಂ ತ್ ರಾವ್
ಚೆಂಡೆ - ಸುಜನ್ ಹಾಲಾಡಿ
ಮದ್ದಳೆ - ಶಶಿ ಆಚಾರ್
ಬ್ರಹ್ಮ - ಪ್ರಸನ್ನ ಶೆಟ್ಟಿಗಾರ್
ಋಗ್ವೇದ ಮುಖ - ವಿಶ್ವನಾಥ್ ಹೆನ್ನಾಬೈಲ್
ಯಜುರ್ವೇದ ಮುಖ - ದಿನೇಶ್ ಕನ್ನಾರ್
ಸಾಮವೇದ ಮುಖ - ವಿಶ್ವನಾಥ್ ಹೆನ್ನಾಬೈಲ್
ಅಥರ್ವ ವೇದ ಮುಖ -ದಿನೇಶ್ ಕನ್ನಾರ್
ಶತರೂಪಾ - ವಂಡಾರು ಗೋವಿಂದ, ಸುಬ್ರಮಣ್ಯ ಹೆಗಡೆ ಯಲಗುಪ್ಪ
ಸ್ವಯಂಭೂ ಮನು -ಹರೀಶ್ ಜಪ್ತಿ
ಈಶ್ವರ - ಎಂಕೆ ರಮೇಶ್ ಆಚಾರ್
ದೇವೇಂದ್ರ -ನರಸಿಂಹ ಗಾಂವ್ಕರ್
ದುರ್ಮದ - ಕ್ಯಾದಗಿ ಮಹಬಲೇಶ್ವರ ಭಟ್
ರಂಗಸಜ್ಜಿಕೆ - ನಾಗರಾಜ್ ಶೆಟ್ಟಿ ಕಾಜ್ರಳ್ಳಿ
#KahaleNews #KahaleNewsLive #Yakshagana #YakshaganaLive #BadaguYakshagana #ShubhashayaJain #Subhashaya #Vishwaroopa #Kahale #News #ಯಕ್ಷಗಾನ #ಬಡಗು #ಬಡಗುಯಕ್ಷಗಾನ #ಯಕ್ಷಗಾನಲೈವ್ #ಕಹಳೆನ್ಯೂಸ್ #ಕಹಳೆನ್ಯೂಸ್_ಲೈವ್