ಕೋಗಿಲೆ ಕಂಠ, ಗಾನ ಸರಸ್ವತಿ, ಪ್ರಾಸಬದ್ದ ಹಾಡು ಹಾಡಿ, ದ್ವನಿ ಕರಗದ ಸಂಗೀತ ಸಾರದಮ್ಮ. ಉತ್ತರ ಕರ್ನಾಟಕದ ಅಭಿನವ ಶಾರದ, ನಿಮಂತ, ಕಲಾವಿದ್ರು ಸಿಗುವದು ಬಹಳ ಅಪರೂಪ. ತಾಯಿ ಮತ್ತೊಮ್ಮೆ ಬಸವ ನಾಡಿಗೆ ಹುಟ್ಟಿ ಬನ್ನಿ ಎಂದು ದೇವರಲ್ಲಿ ಬೇಡುತ್ತೇವೆ. ನಿಮ್ಮ ಹುಚ್ಚು ಅಭಿಮಾನಿ ಚಂದ್ರಶೇಖರ ನಾಗಾವಿ (ಮಸಬೀನಾಳ)🙏🙏🌹🌹
@mallupatil402 Жыл бұрын
Super
@ningappanagammanavar Жыл бұрын
ಈ ಸಾಹಿತ್ಯವನ್ನು ರಚಿಸಿದ ಗುರುಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು