Пікірлер
@hareeshamoolya1886
@hareeshamoolya1886 3 минут бұрын
ಇದರ ಬಗ್ಗೆ ಮಾತಾಡಲು ನಾಗರಾಧನೆ ಬಗ್ಗೆ ತುಂಬಾ ತಿಳಿದಿರುವ ಅರವಿಂದ ಬೆಲ್ಚಡ ಅವರನ್ನು ಇಂಟರ್ವ್ಯೂ ಮಾಡಿ
@Darvida-v4j
@Darvida-v4j 8 минут бұрын
Jai 🎉
@JayaPoyya-e6y
@JayaPoyya-e6y 8 минут бұрын
Bharath setty obba komuvadhi avanu hege barthane kalla
@oldsongssujathabajal8003
@oldsongssujathabajal8003 14 минут бұрын
🙏🏻🙏🏻👍🏻
@UmeshShetty-gs9us
@UmeshShetty-gs9us 15 минут бұрын
I00% correct sir 🙏
@RakeshRakesh-se4gj
@RakeshRakesh-se4gj 16 минут бұрын
ಮೈಮೇಲೆ ಆವೇಶ ತೋರಿಸಿದ ಆ ಮಹಿಳೆಗೆ ಮಾನಸಿಕ ರೋಗ ಇರಬಹುದು ಹೊರತು ಬೇರೇನೂ ಅಲ್ಲ 😂.
@PrakashKottary-lb8yg
@PrakashKottary-lb8yg 17 минут бұрын
Badavara Kolegadukaru CORPORATION
@jagdishshetty1441
@jagdishshetty1441 20 минут бұрын
ನಿಮ್ದ್ ಎಂಥಾ ಥರ್ಡ್ class ಮೆಂಟಾಲಿಟಿ ಅಂದ್ರೆ ಘಟ್ಟದ ಮೇಲೆ ದೈವದ ಆಚರಣೆ ಮಾಡಿದ್ರೆ ಎಲ್ಲಾ ಸುಳ್ಳು, ಅದೆ ಪುಣೆ ಮುಂಬೈ ಮಹರಾಷ್ಟ್ರ ಮಾಡಿರ್ದ್ರೆ...? ಸತ್ಯ . ಪೂಜೆ ಮಾಡೋದು ಬಿಡೋದು ಅವರ ಪರ್ಸನಲ್ ನೀವು ಮೂಗು ತುರಿಸೋದನ್ನ ಬಿಟ್ರ್ರೆ ಒಳ್ಳೇದು
@GururajacharyaGuru-rk3pm
@GururajacharyaGuru-rk3pm 23 минут бұрын
ಆಧ್ಯಾತ್ಮದಲ್ಲಿ ಭೂತಾರಾಧನೆ ಇಲ್ಲ, ಇದು ಆಧ್ಯಾತ್ಮಕ್ಕೆ ತದ್ ವಿರುದ್ಧ
@GururajacharyaGuru-rk3pm
@GururajacharyaGuru-rk3pm 25 минут бұрын
ಈ ಭಾರತ ದೇಶ ಹುಚ್ಚರು,ಮತ್ತು ಕಳ್ಳರು ಸಂತೆ, ಈ ಆಧ್ಯಾತ್ಮವನ್ನು ಕಲಿಯುಗದಲ್ಲಿ ಎಲ್ಲಿ ತೆಗೆದು ಕೊಂಡು ಹೋಗುತ್ತಾರೆ ಎಂದು ಭಗವಂತ ನೋಡುತ್ತಿರುತ್ತಾನೆ. ಈ ದೇಶದ ಪಾಪದ ಕೊಡ ತುಂಬುತ್ತಾ ಬರುತ್ತಿದೆ. ಮುಂದುವರೆಸಿ. ಭಗವಂತ ನೀಗೆ ಬೇಕಾಗಿರುವುದೆ ಇದೇನೆ,ಈ ಕಲಿಯುಗದಲ್ಲಿ. ಕಲಿಯ ಪ್ರವೇಶ ಹೇಗಿದೆ,ಎಂದರೆ ,ಕಲಿಯ ಪ್ರವೇಶ,ಪರಶುರಾಮನಾಗಿ ,"ಕ" ಅಕ್ಷರದಿಂದ ಪ್ರಾರಂಭವಾಗಿ "ಕ" ಅಕ್ಷರದಿಂದ ಅಂತ್ಯವಾಗುವ ರಾಜ್ಯ, ಅದು ಕರ್ನಾಟಕ, ಅದು ಕೂಡ ದಕ್ಷಿಣ ಕನ್ನಡದಿಂದಲೆ, ಇದು ಸತ್ಯ. ಪರಶುರಾಮನು ಸಮುದ್ರಕ್ಕೆ ಎಸೆದ ಕೊಡಲಿಯನ್ನು,ಸಮುದ್ರದಿಂದ ಮೇಲೆ ಎತ್ತುವ ಸಮಯ, ಕರಾವಳಿಯ ಭಾಗ ಸರ್ವನಾಶ ಆಗುತ್ತೆ. ಇದು ಸತ್ಯ. ಕಾಯುವಿರಂತೆ.
@user-xw1kh7uz8y
@user-xw1kh7uz8y 36 минут бұрын
Good madam
@raghuram9533
@raghuram9533 42 минут бұрын
Janara mugdatey yannu sariyagi balsikollutiddarey buddi jewiglu saha mosa hoguwudu viparysa.. kelawaru idanney Udyogawagisikondiddare
@coolkaveekadaba
@coolkaveekadaba 42 минут бұрын
Jaustic for all cases
@coolkaveekadaba
@coolkaveekadaba 43 минут бұрын
ಎಲ್ಲದಕ್ಕೂ ಶಿಕ್ಷೆ ಆಗಲೇಬೇಕು.. ಅಣ್ಣಪ್ಪ ಸ್ವಾಮಿ ಯಾರೇ ಆದರೂ ಮಣ್ಣು ತಿನ್ನು ತರ ಮಾಡಲಿ
@user-ub9xw7wh1x
@user-ub9xw7wh1x 45 минут бұрын
Thammannaisrong
@SunilKondana
@SunilKondana 53 минут бұрын
Hindhu raksaka poonja barath shety elli
@chetanaaithal
@chetanaaithal Сағат бұрын
ತುಳುನಾಡು ಕರಾವಳಿ ಪರಶುರಾಮ ಸೃಷ್ಟಿ ನಾಗ ಗಳು ಬಿಟ್ಟುಕೊಟ್ಟ ಜಾಗ ಹಾಗೆ ಇಲ್ಲಿ ನಾಗರಾಧನೆ, ನಾಗ ಗಳ ಸ್ಥಳ ವೆ ಇದು ಸಮುದ್ರ ಬಿಟು ಕೊಟ್ಟ ಜಾಗ
@chetanaaithal
@chetanaaithal Сағат бұрын
ಎಲ್ಲಾ ನಾಗಬನ ಕಾಂಕ್ರಿಟ್ ಆಗಿವೆ ಪಾತ್ರಿ ಯವರೆ ಹೇಳಿ ಮಾಡಿಸಿದ ಬನ ಕಾಂಕ್ರಿಟ್ ಆಗಬೇಕೆಂನ್ನುವ ಅಪ್ಪಣೆ 😢
@anniecastelino6621
@anniecastelino6621 Сағат бұрын
Really great job you guys are doing ...
@rahuldsouza9032
@rahuldsouza9032 Сағат бұрын
Nara Satta rajakiya pakshagalu
@Redmi4Mi-nm9iv
@Redmi4Mi-nm9iv Сағат бұрын
💯✌👌
@RajeshM-qi4lc
@RajeshM-qi4lc Сағат бұрын
Nivu sathya helidre nimmannu nodlikkagalla. Ade jana sullu helidre nimmannu esta padthare. Thammanna shetre.
@harishshetty8292
@harishshetty8292 Сағат бұрын
🙏🇮🇳🙏Justice for Sawjanya 👍🇮🇳🙏Justice for yamunaaAnemavtha👍🇮🇳👍
@geethashetty468
@geethashetty468 2 сағат бұрын
ಏನ್ರೀ ನಾಗ ಮೈಯಲ್ಲಿ ಬರ್ತಾನಾ ಎಲ್ಲಾ ದುಡ್ಡು ಮಾಡುವ ದಂಧೆ
@padmanabhabharathi8215
@padmanabhabharathi8215 2 сағат бұрын
🙏🙏🙏🙏🙏
@padmanabhabharathi8215
@padmanabhabharathi8215 2 сағат бұрын
7 jadeya Naga edeya dayavittu thilisi
@raghukrishna4958
@raghukrishna4958 2 сағат бұрын
❤❤❤❤💐💐💐
@mallikaj388
@mallikaj388 2 сағат бұрын
ತಮ್ಮಣ್ಣ ಶೆಟ್ರೇ, ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಈ ಜನಿವಾರ(ಎಲ್ಲರೂ ಅಲ್ಲಾ )ಕೆಲವೇ ಕೆಲವು ಡೋಂಗಿ ಜನಿವಾರದವರಿಂದ ನಮ್ಮ ಸಂಸ್ಕೃತಿ ಹಾಳಾಗಿ ಹೋಗಿದೆ. ಈಗ ಹಿಂದೂ ಸಂಘಟನೆ ಎಲ್ಲಿ ಹೋಗಿದೆ. ಮೊನ್ನೆ ಯೆಯ್ಯಾಡಿಯಲ್ಲಿ ಒಂದು ಹೆಂಗಸು ನಾಟಕೀಯವಾಗಿ ಕುಣಿದು ನಮ್ಮ ದೈವ ನರ್ತನ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದೀರಿ.ಹಾಗೆ ಇಲ್ಲಿ ಈ ಭಟ್ಟ ಅಲ್ಲಿ ನಾಟಕ ಮಾಡಿ ನಮ್ಮ ನಾಗ ದೇವರನ್ನು ಅಪಚಾರ ಮಾಡಿದವನಲ್ಲಿ ಸಮಸ್ತ ಹಿಂದೂಗಳಲ್ಲಿ ಕ್ಷಮೆ ಯಾಚಿಸಲೇ ಬೇಕು.
@kudlahindu162
@kudlahindu162 2 сағат бұрын
Ayana saw natakaaa Bangalore du
@geethashetty468
@geethashetty468 2 сағат бұрын
ನಾಗ ಅಂದ್ರೆ ಅದು ಒಂದು ಭಕ್ತಿ ಒಂದು ಶಕ್ತಿ. ನಾವೇನು ವೇಷ ಹಾಕಿ ಕೂತ್ಕೊಂಡು ಮಾತಾಡಿದ ಹಾಗೆ. ಏನಿದು
@Chandrakalabhaskarpoojary9998
@Chandrakalabhaskarpoojary9998 2 сағат бұрын
Shetre suuper 🙏 Kudla Rampage ❤
@vittalpoojary9826
@vittalpoojary9826 2 сағат бұрын
Jai kudla rampage
@sukumarap.3310
@sukumarap.3310 2 сағат бұрын
ಬ್ರಾಹ್ಮಣನಾಗಿದ್ದುಕೊಂಡು ಪುರಾಣಗಳ ಮೌಢ್ಯದ ಮೂಲಕ ಜಾತೀಯತೆಯ ದೌರ್ಜನ್ಯ ನಡೆಸುತ್ತಿದ್ದ ತನ್ನ ಬ್ರಾಹ್ಮಣ ಸಮುದಾಯದ ವಿರುದ್ಧ ಕ್ರಾಂತಿ ಸಾರಿದ ಬಸವಣ್ಣ. ಅದೇ ರೀತಿ ದೈವಾವೇಶದ ನಡುಕದ ನಾಟಕವಾಡಿ ಮಾಯದ ಬೆದರಿಕೆಯ ಮೂಲಕ ಜನರನ್ನು ಸುಲಿಗೆ ಮಾಡುವ ವೃತ,ನಿಯಮಗಳಿಲ್ಲದ ಪಾತ್ರಾಧಾರಿಗಳ ಸಂಪಾದನೆಯ ವ್ಯಾಪಾರಿಗಳೇ ಹೆಚ್ಚಾಗಿ ದೈವಾರಾಧನೆಯಲ್ಲಿ ಕಲಬೆರಕೆಯಾಗಿದ್ದುಕೊಂಡಿರುವುದನ್ನು ವಿರೋಧಿಸಲು ದೈವಕ್ಕೆ ಭಯಪಡುವವರಿದ್ದಾರೆ. ಇದನ್ನು ಶುದ್ಧೀಕರಣ ಮಾಡಬೇಕಾಗಿದೆ. ಕಪಟ ದೈವಗಳ ಆವೇಶಧಾರಿಗೆ ದೈವದ ಭಯವೂ ಇಲ್ಲ.
@dinkarpoojary3921
@dinkarpoojary3921 2 сағат бұрын
ಸರಿ pandar sir🙏
@thapasvi3190
@thapasvi3190 2 сағат бұрын
👍corect
@swedeldsouza1206
@swedeldsouza1206 2 сағат бұрын
Very good... Keep it up
@AmarShetty-x8t
@AmarShetty-x8t 2 сағат бұрын
*ಬೈಲಸಾನದಲ್ಲಿ ಜುಮಾದಿ ಮಾತನಾಡಲ್ಲ, ಬಂಟ ಮಾತನಾಡುವುದು ಎಂಬ ಸಂದೇಶ ಎಲ್ಲಾ ಕಡೆ ಹರಿದಾಡುತ್ತಾ ಇದೆ, ದಯಮಾಡಿ ಇದಕ್ಕೆ ಸ್ವಷ್ಟನೆ ನೀಡಿ ತಪ್ಪು ಮಾಹಿತಿ ಪ್ರಚಾರ ಆಗುವುದನ್ನು ತಪ್ಪಿಸಿ...* *ಇತ್ತಿಚೆಗೆ ಯಾರೋ ಒಬ್ಬ ಯೂಟ್ಯೂಬರ್ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬೈಲೂರಿನ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ‌ ಹರಿಯಬಿಟ್ಟು ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಾ ಇದ್ದಾರೆ ದಯಮಾಡಿ ಇದನ್ನು ಗಮನಿಸಿ*, *ಸಂಬಂಧ ಪಟ್ಟವರು ಸ್ವಷ್ಟನೆ ನೀಡಬೇಕಾಗಿ ವಿನಂತಿಸುತ್ತಾ...* *ಬೈಲ ಊರು ಬಲಿಪ ರಾಜ್ಯ ಎಂಬ ನೆಗಳ್ತೆಗೆ‌ ಪಾತ್ರವಾದ, ಶೇಕಡಾ 90 ಪ್ರತಿಶತ ಸನಾತನ ಹಿಂದೂಗಳಿರುವ, ತಮ್ಮ ನಂಬಿಕೆಗಳ ದೈವ ದೇವಸ್ಥಾನಗಳ ಆರಾಧನೆಯ ಜತೆ ಮುಸ್ಲಿಂ ಧರ್ಮದ ಮಸಿದಿಯಾದ "ಬೈಲಪಲ್ಲಿ" ಯನ್ನೂ ಕೂಡ ನಂಬಿಕೆಯಿಂದ ಆರಾಧಿಸುವ ಊರು ನಮ್ಮದು, ಇದಕ್ಕೆ ಅದರದ್ದೆ ಆದ ಇತಿಹಾಸ , ಪೌರಾಣಿಕ ಹಿನ್ನೆಲೆ ಇದೆ.* *ಬೈಲಸಾನದಲ್ಲಿ ಜುಮಾದಿ ಮಾತನಾಡಲ್ಲ ಬಂಟ ಮಾತ್ರ ಮಾತನಾಡುವುದು, ಇದಕ್ಕೆ ಕಾರಣ ಜುಮಾದಿ ತನ್ನ ನಾಲಗೆಯನ್ನು ಮಸಿದಿಯ ಗುರುಗಳಿಗೆ ದಾನ ನೀಡಿರುವುದು ಎಂದು ಪ್ರಚಾರ ಆಗುತ್ತಿದೆ. ಇದು ತಪ್ಪು‌ಮಾಹಿತಿ*. *ಬೈಲಸಾನದಲ್ಲಿ , ದೈವ ನುಡಿ ಹಾಗು ನ್ಯಾಯ ತಿರ್ಮಾನ ಎಲ್ಲವೂ ಜಮಾದಿಯೇ ನೀಡುವುದು, ಇಲ್ಲಿ ಜುಮಾದಿ ತಿರ್ಮಾನವೇ (ನುಡಿ) ಅಂತಿಮ, ದರ್ಶನದಲ್ಲಿ ಮಾತ್ರ ಬಂಟ ಪಾತ್ರಿ ನುಡಿ ನೀಡುವುದು ( ಜುಮಾದಿ ದೈವಕ್ಕೆ ದರ್ಶನ ಇಲ್ಲದ ಕಾರಣ) ವಾಡಿಕೆ.* *ತೀವ್ರ ಬಡತನದ ಕಾರಣ ತನ್ನ ತುಂಬು‌ ಸಂಸಾರದಲ್ಲಿ‌ ಅರೆ ಹೊಟ್ಟೆಯಲ್ಲಿದ್ದ ಮಕ್ಕಳ ಹೊಟ್ಟೆ ತುಂಬಿಸಲಾರದೆ, ಹಬ್ಬ ಹರಿದಿನಗಳನ್ನು ಆಚರಿಸಲಾಗದೆ ಹತಾಶ ಪರಿಸ್ಥಿತಿಯಲ್ಲಿ ಕಣ್ಣೀರಿಡುತ್ತಿದ್ದ, ಅತ್ಯಂತ ನಿಷ್ಟ, ಪ್ರಾಮಾಣಿಕರಾದ ಬೈಲಪಲ್ಲಿಯ ಗುರುಗಳ ಅಸಹಾಯಕ ಸ್ಥಿತಿ ಕಂಡು ಅವರಿಗೆ ಜುಮಾದಿ ದೈವ ಮಾನವ ರೂಪ ತಾಳಿ ತನ್ನ ಮುಖವಾಡದ (ಮುಗ) ಬಂಗಾರದ ನಾಲಗೆಯನ್ನು ದಾನವಾಗಿ ನೀಡಿ (ಅಡವು ಇಡಲು) ಬಳಿಕ ದೈವದರ್ಶನದಲ್ಲಿ ನಿಜ ಸ್ಥಿತಿ ತಿಳಿದು ಗುತ್ತಿನವರು ಆ ಬಂಗಾರದ ನಾಲಗೆಯನ್ನು ಬಿಡಿಸಿರುವ ಜಾನಪದೀಯ ಕಥೆಗಳಿವೆ, ಬುಮಾದಿಯ ನಾಲಗೆ ಅರ್ದ, ಹಾಗಾಗಿ ಮಾತನಾಡುವುದಿಲ್ಲ ಎಂಬುವುದೆಲ್ಲಾ ತಪ್ಪು‌ ಮಾಹಿತಿ ದಯಮಾಡಿ ಇದನ್ನು ತಿಳಿಯದೆ ಪ್ರಚಾರ ಮಾಡಬೇಡಿ..🙏* *ಕೋಮು ಸೌಹಾರ್ದತೆಯ ಪಾಠ ನಮ್ಮ ಬೈಲ ಮಾಗಣೆಗೆ ( ಕಂದಾವರ ಕೊಳಂಬೆ) ಯಾರೂ ಹೇಳಿ ಕೊಡುವ ಅಗತ್ಯತೆ ಇಲ್ಲ*.., *ಇಲ್ಲಿ ಮುಸಲ್ಮಾನರಿಗಿಂತ ಹೆಚ್ಚು ಹರಕೆ, ಸೇವೆಯನ್ನು ಬೈಲಪಲ್ಲಿಗೆ ಹಿಂದುಗಳು ನೀಡುತ್ತಾರೆ, ನಮ್ಮ ಕಷ್ಟ ನಿವಾರಣೆಗೆ, ಶುಭ ಸಮಾರಂಭಗಳಿಗೆ, ಬೈಲ ಪಲ್ಲಿಗೆ ಬೆಲ್ಲ ಶಾಸ್ತ್ರ ಮಾಡಿಸುವುದು ಈ ಊರಿನ ವಾಡಿಕೆ, ಇಲ್ಲಿನ ಊರುಸಿಗೆ ನಮ್ಮ ದೈವ ದೇವಸ್ಥಾನಗಳಿಂದ ಹೊರೆಕಾಣಿಕೆ ಸಂದಾಯ ಮಾಡುತ್ತಾರೆ, ಬೈಲಸಾನದ ವತಿಯಿಂದ ಮಸಿದಿಗೆ ವರ್ಷಂಪ್ರತಿ ಸೇವೆ ಹಾಗು ಕಾಣಿಕೆಯೂ ಸಂದಾಯ ಆಗುತ್ತದೆ. ಇದು ಈ ಊರಿನ ಹಿರಿಯರಿಂದ ಆಚರಿಸಲ್ಪುಡುತ್ತಿದ್ದ ಸಂಪ್ರದಾಯ...* , *ಹೀಗೆ ಇಲ್ಲಿಯ‌ ಆಚಾರ ವಿಚಾರ ತಿಳಿದರೆ ಮಾತ್ರ ವಿಡಿಯೋ ಮಾಡಿ ಹಂಚಿ, ಬೈಲಪಲ್ಲಿಯ ಮುಖ್ಯಸ್ಥರನ್ನು ಮಾತನಾಡಿಸಿದಂತೆ ( ಅವರ ಮಾತಿನಲ್ಲಿ ಕೂಡ ಬೈಲಸಾನದ ಬಗ್ಗೆ ಗೌರವ ಇರುವುದನ್ನು ಗಮನಿಸಿ) ಬೈಲಸಾನದ ಗುತ್ತಿನವರಲ್ಲಿ ಮಾತನಾಡಿ ಈ ಬಗ್ಗೆ ಪರಿಚಯ ಮಾಡಿಸುತ್ತಿದ್ದರೆ ಒಂದಷ್ಟು ಗೊಂದಲಗಳಿಗೆ ಉತ್ತರ ಸಿಗ್ತಾ ಇತ್ತು*.. *ಮಾಗಣೆಯ ಅಧಿಪತಿ ಅದ್ಯಪಾಡಿ ಆಧಿನಾಥೇಶ್ವರ ದೇವರ ಸಹಿತ, ಪೆರಿಯಾಕ್ಲು, ಜುಮಾದಿಬಂಟೆ, ಶೇಖೆರೆ ಪಂಡಿತೆರ್ ಈ ಊರಿನ ಪ್ರದಾನ ಶಕ್ತಿಗಳು, ಹಲವಾರು ಕೊರ್ದಬ್ಬು ದೈವಸ್ಥಾನ, ಮಾಲ್ದಿಗುಂಡ, ಅಸಂಖ್ಯ ಧರ್ಮದೈವಗಳು, ನಾಗದೇವರ ಸಹಿತ ಪ್ರಕೃತಿ ಆರಾಧಕರು ನಾವುಗಳು, ಅಪ್ಪಟ್ಟ ಕೃಷಿಕರಾಗಿರುವ ಇಲ್ಲಿಯ ಜನರ ಸಂಪ್ರದಾಯ ಆಚಾರ ವಿಚಾರ ಇತರೆಡೆಗಿಂತ ಬಿನ್ನ*... *ದಯಮಾಡಿ ಇದನ್ನು ತಿಳಿಯದೆ ಯಾರನ್ನೋ‌ ದೂರುವ ಉದ್ದೇಶಕ್ಕೆ , ನಿಮ್ಮಗಳ ಪ್ರಚಾರಕ್ಕಾಗಿ ನಮ್ಮೂರಿನ ಪಾವಿತ್ರ್ಯತೆಯನ್ನು ಹಾಳು ಮಾಡಬೇಡಿ, ನಾವು ಸೌಹಾದರ್ತೆಯಿಂದ ಇದ್ದೇವೆ, ಇರುತ್ತೇವೆ, ಈ ಬಗ್ಗೆ ನಿಮ್ಮಗಳ ಬುದ್ದಿವಾದದ ಅಗತ್ಯತೆ ನಮಗಿಲ್ಲ...* *ಸಾದ್ಯ ಆದರೆ ಪ್ರಸಿದ್ದವಾದ ಬೈಲ‌ಸಾನದ ಬೈಲಬಂಡಿಯ ಉತ್ಸವಕ್ಕೆ ಬಂದು ಜುಮಾದಿಯ ನುಡಿ ಕಣ್ಣಾರೆ ಕಂಡು ಸ್ವಷ್ಟತೆ ಪಡೆಯಿರಿ... ಇಷ್ಟು ಮಾತ್ರ ಹೇಳಬಲ್ಲೆವು*...🙏 ✍🏻 *ಆರ್ ಕೆ ಕೊಳಂಬೆ*...
@raviprasadpai2357
@raviprasadpai2357 2 сағат бұрын
I always supported this channel but now I am disappointed with this sham sham sham to you people
@bhavanishankarbhavanishank6363
@bhavanishankarbhavanishank6363 2 сағат бұрын
👍🏻👍🏻👍🏻👍🏻👍🏻👍🏻🙏🏻
@HakshithanaikUsha
@HakshithanaikUsha 2 сағат бұрын
Anna nimmanthe yellaru idre e thara irlike illa
@bharathshetty2749
@bharathshetty2749 3 сағат бұрын
Nagaradhane and daivaradhane 💯🙏 nija
@praveendv12
@praveendv12 3 сағат бұрын
Yes sir
@user-nt7rj9xd3s
@user-nt7rj9xd3s 3 сағат бұрын
ದಬ್ಬಾಳಿಕೆ ಅಂದರೆ ಇದೆ ಅಲ್ಲವಾ...ಬಡವನ ಜೀವಕ್ಕೆ ಬೆಲೆ ಇಲ್ಲದ ಸ್ಥಳ...😢
@navinkarkal
@navinkarkal 3 сағат бұрын
Yell idare Namma Hindutvada Contractors? Why they are not raising Voice against this?
@venusndjupiter
@venusndjupiter 9 минут бұрын
ಎಲ್ಲ ಹಣದ ಹಿಂದೆ ಇದ್ದಾರೆ.
@Gopalakrishna658
@Gopalakrishna658 3 сағат бұрын
ಕರ್ನಾಟಕ ಸರ್ಕಾರ ರೇಣುಕಾ ಸ್ವಾಮಿಯ ಕೇಸನ್ನು ಎಷ್ಟು ಗಂಭೀರವಾಗಿ ಪರಿಗಣಿಸಿ ದರ್ಶನನ್ನು ಜೈಲಿಗೆ ಕಳುಹಿಸಿದೆ. ಆದರೆ ಆ third rate ಅಣ್ಣ ತಮ್ಮಂದಿರ ಮೇಲೆ ಇಲ್ಲಿಯವರೆಗೂ ಯಾವ ಕ್ರಮವೂ ತೆಗೆದು ಕೊಂಡಿಲ್ಲ. ಆದರೂ ಗಿರೀಶ ಮಟ್ಟಣವರ್ ಮತ್ತು ಇನ್ನಿತರ ಹೋರಾಟಗಾರರಿಗೆ ಖಂಡಿತ ವಾಗಿಯೂ ಜಯ ಸಿಕ್ಕೇಸಿಗುತ್ತದೆ. ಕೊನೆಗೆ ಧರ್ಮವೇ ಗೆಲ್ಲುತ್ತದೆ. ಬಾಂಗ್ಲಾ ದೇಶದ ಪರಿಸ್ಥಿತಿ ಧರ್ಮಸ್ಥಳದಲ್ಲಿ ಮರುಕಳಿಸುವ ದಿನಗಳು ತುಂಬಾ ದೂರ ಇಲ್ಲ. ಜನ ದಂಗೆ ಎದ್ದು ಆ ಧರ್ಮೋದ್ಯಮಿ ಕಾಮುಕರ ಪಂಚೆಗಳನ್ನು ಬಿಚ್ಚಿ ರೋಡಿನಲ್ಲಿ ಅಟ್ಟಾಡಿಸಿ ಕೊಂಡು ಹೊಡೆಯುತ್ತಾರೆ. ಶಿಶುಪಾಲನ ಪಾಪದ ಕೊಡ ತುಂಬಿದ ಮೇಲೇನೆ ಅವನು ಸುದರ್ಶನ ಚಕ್ರಕ್ಕೆ ಆಹುತಿ ಆಗಿದ್ದು!!! "ಪರಿತ್ರಾಣಾಯ ಸಾಧುನಾಂ ವಿನಾಶಾಯ ಚದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ"
@aswathshetty3251
@aswathshetty3251 4 сағат бұрын
ಪ್ರಸನ್ನ ಮೇಡಮ್ ನ spot check spot result 🔥🔥🔥
@chitrachithu3145
@chitrachithu3145 5 сағат бұрын
ಅಣ್ಣ ಸರ್ಪ ಪೇರ್ ಪರ್ಪುಜಿ.. ಅಂಚಾಂಡ ನಾಗರಪಂಚಮಿ ಗ್ ನಮ ಮಾತೆರ್ಲ ಪೆರ್ ಒಯ್ಕ್ ಮೈಪುಣಿ??
@aswathshetty3251
@aswathshetty3251 5 сағат бұрын
ಎಲ್ಲಾ ಜಾತಕ bidsidakke ಧನ್ಯವಾದಗಳು 🙏🙏🙏👌👌👌💪💪🔥🔥🔥
@kiransuvarna2683
@kiransuvarna2683 5 сағат бұрын
Horatagarara prayatnakke jayada bagilu teredide innu swalpa dinadalle kamandara gyang jailige hoguva dari kanutide
@Unknown-b3r
@Unknown-b3r 6 сағат бұрын
🎉