ಶ್ರೀ ಸತ್ಯ ಶನೇಶ್ವರ ಸ್ವಾಮಿ ಕ್ಷೇತ್ರ
ಭಾರತ ವೈವಿಧ್ಯತೆಯ ತವರು.ಇಲ್ಲಿ ಪ್ರದೇಶಕ್ಕೆ ತಕ್ಕಂತೆ ಆಚರಣೆ, ಸಂಸ್ಕೃತಿ, ಪ್ರಕೃತಿ ಎಲ್ಲವು ಬದಲಾಗುತ್ತಾ ಹೋಗುತ್ತದೆ.ಧಾರ್ಮಿಕ ನಂಬಿಕೆಗಳೇ ಇಂದಿಗೂ ಜನರಲ್ಲಿ ಒಳ್ಳೆಯತನ ಉಳಿಯುವಂತೆ ಮಾಡಿರುವುದು. ನಮ್ಮ ದೇಶದಲ್ಲಿ ವಿಶೇಷವಾಗಿ ಯಾವುದಕ್ಕೂ ಹೆದರದ ವ್ಯಕ್ತಿ ದೇವರಿಗೆ ಹೆದರುತ್ತಾನೆ. ನಾವು ಯಾರಿಗೆ ಮೋಸ ಮಾಡಿದರೂ ಅದು ದೇವರೆಂಬ ಅದೃಶ್ಯ ಶಕ್ತಿಗೆ ಕಾಣುತ್ತದೆ.ನಮ್ಮ ತಪ್ಪುಗಳಿಗೆ ಆತ ಶಿಕ್ಷಿಸುತ್ತಾನೆ ಎಂಬ ವಿಷಯವೇ ಅನೇಕ ಬಾರಿ ನಾವುಗಳು ತಪ್ಪು ದಾರಿ ಹಿಡಿಯದಂತೆ ಮಾಡುತ್ತದೆ.ದೇವರೆಂದರೆ ನಂಬಿಕೆ, ದೇವರೆಂದರೆ ವಿಶ್ವಾಸ, ದೇವರೆಂದರೆ ಅಪತ್ಬಾಂಧವ. ನಮ್ಮೆಲ್ಲಾ ಕಷ್ಟ-ಸುಖಗಳನ್ನು ಆತನಲ್ಲಿ ಹೇಳಿಕೊಳ್ಳುತ್ತೇವೆ.
Office Address
Sri Satya Shaneshwara Temple,
Near Gokul Dairy, Bidanagere,
Kunigal Taluk, Tumkur District Karnataka
Telephone: 9739466466 | 8884133133
Email:
[email protected]