Рет қаралды 113,894
ರೆಡ್ಡಿ ....ಸರಳತೆಯನ್ನ ಮೈಗೂಡಿಸಿಗೊಂಡ ಸಕಾರಮೂರ್ತಿ...
ಅವರ ಸರಳತೆಯನ್ನ ಬಿಂಬಿಸುವ ಒಂದು ಪ್ರಯತ್ನ ಈ ವಿಡಿಯೋದಲ್ಲಿ.
ಈಗ ರೆಡ್ಡಿಯಿಲ್ಲ... ಅದರೆ ಸಾಧನೆಗಳ ಸತ್ಯ ಮಾತ್ರ ಬದಲಾಗಿಲ್ಲ.
ಸರಳತೆಯನ್ನ ಸಕಾರವಾಗಿಸಿಕೊಂಡ ಈ ಕೃಷಿ ಋಷಿ ಬೆಳಸಿದ
ದೊಡ್ಡ ಬಳ್ಳಾಪುರದ ಹತ್ತಿರದ ಮರಳೇನಹಳ್ಳಿಯ ಅವರ ಜಮೀನು ಇಂದಿಗೂ ಸಾವಿರಾರು ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ದಾರಿ ದೀಪ ಹಾಗು ಸ್ಪೂರ್ತಿ ನೀಡಿದ ಪುಣ್ಯ ಭೂಮಿಯಾಗಿದೆ.
Join the TELEGRAM Channel for UPDATES: t.me/nrd_foundation
#nrd #naisargikakrushi