Рет қаралды 118,776
ಕಣ್ಣಾ ಮುಚ್ಚಾಲೆ ಚಿತ್ರಕ್ಕೆ ಶಶಿ ಅವರನ್ನ ನಾಯಕನ್ನಾಗಿ ಹಾಕಿಕೊಂಡರು ಮುದ್ದುರಾಜ್. ಮುಹೂರ್ತದಲ್ಲಿ ನಡೆದ ಘಟನೆಯಿಂದ ಕಂಗೆಟ್ಟರು ನಿರ್ದೇಶಕರು. ನಂತರ ಆ ರಾತ್ರಿ ಶಶಿಕುಮಾರ್ ಮಾಡಿದ್ದೇನು, ಮುದ್ದುರಾಜ್ ಕೋಪಗೊಂಡಿದ್ದೇಕೆ... ಶಶಿಯನ್ನ ಕಿತ್ತು ಹಾಕುವ ತೀರ್ಮಾನಕ್ಕೆ ಬರತಲು ಕಾರಣವಾದ ಸಂಗತಿಯೇನು ಎಂದು ಇದೇ ಮೊದಲ ಬಾರಿಗೆ ವಿವರವಾಗಿ ತಿಳಿಸಿದ್ದಾರೆ ಮುದ್ದುರಾಜ್... ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #mudduraj #director #shashikuamar #accidentnews #shashi #kannamucchale #archana #moviemuhuratha #removed #Sacked