ನನಗೆ ಸ್ವಾಮೀಜಿಯವರ್ ಮೇಲೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಆದರೆ ನಿಮ್ಮನ್ನು ನೋಡಿ... ನಿಮ್ಮ ಪ್ರವಚನಗಳನ್ನು ಕೇಳಿದ ಮೇಲೆ ಅಂದಿನ ಕಾಯಕ ಯೋಗಿ ತಮ್ಮ ರೀತಿಯೇ ಇದ್ದರೇನೋ ಎನ್ನಿಸುತ್ತದೆ ಗುರುಗಳೇ. ನಿಮ್ಮಯ ಪಾಂಡಿತ್ಯ ಹಾಗೂ ಈ ಸಣ್ಣ ಪ್ರಾಯದ ಅಸಾಧಾರಣ ಪ್ರತಿಭೆ ನೀವೊಬ್ಬ ದೈವಾಂಶ ಕುಡಿ ಎಂದೆನಿಸುತ್ತದೆ...🙏💐
@MallayysMallikАй бұрын
😊
@basavachetanbiradar4625 Жыл бұрын
ಶ್ರೀ ಗಳ ಪ್ರವಚನ ಕೇಳಿ ಧನ್ಯನಾದೆ ಅವರ ಚರಣ ಕಮಲಗಳಿಗೆ ಅನಂತ ಕೋಟಿ ನಮಸ್ಕಾರಗಳು.
@geetapattar5955 Жыл бұрын
ಅದ್ಭುತವಾದ ಮಾತು ಗುರುಗಳೆ.
@sharanammanm8827 Жыл бұрын
ಗುರುಗಳೇ ನಿಮ್ಮ ಪ್ರವಚನಗಳು ಕೇಳಿ ನಮ್ಮ ಮನಸ್ಸಿಗೆ ತುಂಬಾ ಸಂತೋಷವಾಗಿದೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ 🙏🙏🙏🙏🙏
@arundathisuresh7632 Жыл бұрын
Kannu theresida mathugalu swamijy.you're a great swamiji in Karnataka today. Nanu nimma vivekada Paraná bhakte.namste swamyji.
@SubanSab-ii9br Жыл бұрын
ಥ್ಯಾಂಕ್ಸ್ ಗುರುಗಳೇ ನಮ್ಮ ಜೀವನ ಬದಲಾವಣೆ ವಿಚಾರ
@marulasiddappapatil1869 Жыл бұрын
ನಿಮ್ಮನ್ನು ಪಡೆದ ನಾವು ಧನ್ಯರು ಗುರೂಜಿ
@shashidharkannavalli Жыл бұрын
ಶರಣು ಶರಣಾರ್ಥಿ, ಅಪ್ಪಾರ 🙏🙏🙏🙏🙏
@anjenianjenappa4228 Жыл бұрын
ಶ್ರೀ ಗಳ ಪ್ರವಚನ ಕೇಳಿ ಧನ್ಯನಾದೆ
@indreshkm8212 Жыл бұрын
SHARANARA NUDIGALU RAY OF LIGHT TO THE WORLD.....
@manjunathlkannd7006 Жыл бұрын
ತುಂಬಾ ಅದ್ಭುತವಾದ ನುಡಿಗಳು ಸ್ವಾಮಿಜಿ . ನಿಮ್ಮ ಜ್ಞಾನ ಅಪಾರ ನಮ್ಮ ಜೀವನವನ್ನು ಬದಲಾಯಿಸುವ ನುಡಿಗಳು
ಪ್ರಸ್ತುತ ಸಮಯದಲ್ಲಿ ನಾವು ನೋಡುತ್ತಿರುವಂತಹ ಶ್ರೇಷ್ಠ ಶರಣ ವಾಗ್ಮಿಗಳು ನನ್ನ ಕನ್ನಡಿಗರ ನೆಚ್ಚಿನ ಪ್ರೀತಿಯ ಶರಣರಿಗೆ ನನ್ನ ಶರಣು ಶರಣಾರ್ಥಿ.
@techishaanyt7495 Жыл бұрын
Nimma hitanudigalu navu keluvadu swarga guruji 🙏
@darshankammarrtl611 Жыл бұрын
ನಿಮ್ಮ ದ್ವನಿಯಲ್ಲೇ ಜೀವನದಲ್ಲಿ ನಾವು ಏಳಿಗೆ ಕಾಣುವಷ್ಟು ಶಕ್ತಿ ಇದೆ 🙏🏻🙏🏻ಅಪ್ಪಾರಾ ಇನ್ನು ನಿಮ್ಮ ಇ ಜೀವನದ ಬಗ್ಗೆ ಸತ್ಯ ಸಂಗತಿಗಳನ್ನು ಕೇಳಿದರೆ ನಮ್ಮೆಲ್ಲರ ಜನ್ಮ ಪಾವನ ಅಜ್ಜ 🥺🙏🏻🙏🏻♥️🙏🏻
@chandandigital9357 Жыл бұрын
ಜ್ಞಾನಭಂಡಾರಿ ದೈವ , ಜೀವದ ಬೆಲೆ, ಮಣ್ಣಿನ ಮಹತ್ವ,ಬದುಕುವ ಕಲೆ ಎಲ್ಲವೂ ವಿಮರ್ಷಾತ್ಮಕವಿವರಣೆ, ಜೀವನಕ್ಕೆ ಅಳವಡಿಸಿಕೊಳ್ಳುವ ಸುಂದರ ಮಾತುಗಳು.🙏🙏
@mamanthas.m9101 Жыл бұрын
ಅಮ್ಮ ಸ್ವಾಮೀಜಿಯವರು ಹಾಗೆ ನಮಗೆ ಮುಕ್ತಿ ಭಕ್ತಿ ಶ್ರದ್ಧೆ ಆಸಕ್ತಿ ಇರುವ ಕಾರಣ ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಶ್ರೀ ರಾಮ ಕೃಷ್ಣ ಪರಮಹಂಸ ವಿವೇಕಾನಂದ ಗಾಂಧೀಜಿ ಶ್ರೀರಾಮ ಶ್ರೀಕೃಷ್ಣ ಬಸವಣ್ಣ ಪ್ರಭು ಅಲ್ಲಮಪ್ರಭು ಅಕ್ಕಮಹಾದೇವಿ ಬೋಧಿವೃಕ್ಷದ ಕಥೆ ತಂದೆ-ತಾಯಿ ಬಂದು ಬಳಗ ನ್ಯಾಯ ನೀತಿ ಧರ್ಮ ಸತ್ಯ ಅಹಿಂಸೆ ಜೀವನ ಬದುಕು ಬೆಳಕು ಮಾರ್ಗ ಮುಕ್ತಿ ಭಕ್ತಿ ಶ್ರದ್ಧೆ ಆಸಕ್ತಿ ಸರಳ ಜೀವನ ಸಮಾಜದ ಕಳಕಳಿ ಸಮಾಜದ ಅಭಿವೃದ್ಧಿ ದೇಶದ ಅಭಿವೃದ್ಧಿ ಪ್ರತಿಯೊಂದು ಅಭಿವೃದ್ಧಿಯ ಚಿತ್ತ ಅನುಕೂಲ ಆದ್ಯತೆ ಕಾಯಕ ಸಿದ್ಧಾಂತ ಶಿಖಾಮಣಿ ತತ್ವ-ಸಿದ್ಧಾಂತ ಬದುಕಿನ ಸಿದ್ಧಾಂತ ಬಾಳಿನ ಸಿದ್ಧಾಂತ ನಮ್ಮ ತಂದೆ ತಾಯಿ ಬಂದು ಬಳಗ ಅಜ್ಜ-ಅಜ್ಜಿ ಕುಟುಂಬ ಪ್ರತಿಯೊಬ್ಬರು ನಿಮ್ಮ ಮಾತಿನಂತೆ 0 ಬಾಳಲು ನಮಗೆ ಸಹಾಯ ಸಹಕಾರ ಅವಕಾಶ ಅನುಕೂಲ ಆಲೋಚನೆ ಅವಲೋಕನ ಅನುಸರಿಸಿ ಆಚರಿಸು ಈಶ ಸೇವೆ ಸಲ್ಲಿಸಿದ ಸೇವೆ ಅಪಾರ ಗೌರವ ನೀಡುವ ಶಿಕ್ಷಣ ಅಗತ್ಯ ಎಂದು ನಾನು ಭಾವಿಸಿದ್ದೇನೆ ನನ್ನ ಮನಸ್ಸು ನನ್ನ ಕನಸು ನನಸು ಮಾಡುವ ಮೂಲಕ ನಮ್ಮ ಬಾಳಿನ ಬದುಕಿನ ನಡುವೆ ನಡೆದ ಸಂಭಾಷಣೆಯನ್ನು ದಾಖಲಿಸಿಕೊಂಡಿರುವ ಧ್ವನಿಸುರುಳಿ ವಿಮರ್ಶೆ ಸಿನಿಮಾ ಮುನ್ನೋಟ ಹೀಗೆ ಹಲವು ಪ್ರಯತ್ನಗಳು ನಡೆದಿವೆ ನಡೆಯುತ್ತಿವೆ ಎಂದು ನಾನು ನಮ್ಮ ಆತ್ಮ ವಿಶ್ವಾಸ ಮತ್ತು ಎಲ್ಲಾ ತರಹದ ಎಲ್ಲಾ ಅಂಶಗಳನ್ನು ಮನಗಂಡಿದ್ದೇನೆ
@maheshm5990 Жыл бұрын
ಅಪ್ಪಾಜಿ ಅವರ ಪ್ರವಚನ ನನಗೆ ತುಂಬಾ ಇಷ್ಟ ಎಂಎಂ ಮಹೇಶ್ Bangalore
🙏🙏🙏 Enriching and Empowering message. Om Guru Basava Lingaya Namaha.
@mallumallikarjuna1015 Жыл бұрын
Great GURUJI.....Hands off
@SachinKumar-bu5cj Жыл бұрын
ಅಪ್ಪಜೀ ನೀಮನ್ನಾ ಒಮ್ಮೆ ಬೇಟಿಯಾಗಬೇಕು
@satishbyrasandra4693 Жыл бұрын
ಬುದ್ದಿ ನಿಮ್ಮ ಈ ಚಿಕ್ಕ ವಯಸ್ಸಿಗೆ ಭಗವಂತ ಎಂತಹ ಅಧ್ಭುತವಾದ ಜ್ಞಾನ ಭಂಡಾರವನ್ನೇ ತುಂಬಿದ್ದಾನೆ, ನಿಮ್ಮನ್ನು ಪಡೆದವರು ನಾವುಗಳು ಧನ್ಯ, ಎಷ್ಟು ಚಂದವಾಗಿ ಅರ್ಥವಾಗುವಂತೆ ಸರಳವಾಗಿ ಪ್ರವಚನ ಮಾಡ್ತೀರಿ 🙏🙏
@sulochanahiremath7639 Жыл бұрын
ಪೂಜ್ಯ ರಿ ಗೆ ಮತ್ತೊಮ್ಮೆ, ಮಗದೊಮ್ಮೆ, ಪ್ರಣಾಮಗಳು. 🙏🙏
@arvksetty9882 Жыл бұрын
Uuuu
@Prabhukumar-dw7iw7 ай бұрын
😢😢🎉😢😢
@user-xi1oh6pj7k5 ай бұрын
., 🤣👖🌹👓🧣q9
@siddarmtolnure80625 ай бұрын
Úúúú🥴😏😌😌😌😌😃🤪😂😊
@BenkeshTg4 ай бұрын
👏 super
@user-ne8sf1pu7i10 ай бұрын
Super wow
@lbadresh58778 ай бұрын
❤
@user-ni8if5bi4c4 ай бұрын
Swamigale nimagoskara nanna jeeva bekadru kodaballe aste nanna kayyalaguvudu
@SiddappaSiddappa-of3pz Жыл бұрын
🙏🙏🙏🙏🙏🙏🙏
@harshahv8434 Жыл бұрын
Sharanu buddy 🙏 🙏 🙏
@vsmverysimplemessage6961 Жыл бұрын
ನಾನು ಪೂರ್ಣ ಪ್ರವಚನ ಕೇಳಿದೆ ಬುದ್ದಿ🙏🙏 ಅದ್ಬುತ 🙏🙏🙏🌹🙏🙏
@puttasetty3372Ай бұрын
I want to meet you your speech inspired me gurugale
ನಮ್ಮ ಅಪ್ಪಾಜಿ ಅವರ ಪ್ರವಚನ ಎಲ್ಲರ ಮನದಲ್ಲಿ ಮತ್ತು ಜೀವನದಲ್ಲಿ ಒಳ್ಳೆಯ ಪ್ರಭಾವ ಬೀರಿದೆ ಎಲ್ಲರ ಜೀವನವನ್ನೇ ಬದಲು ಮಾಡುತ್ತದೆ... ಕಳ್ಳರ ಸುಳ್ಳರ ಜೀವನವನ್ನೇ ಬದಲು ಮಾಡಿದೆ ..ನಿಮ್ಮನ್ನು ಪಡೆದ ನಾವೇ ದನ್ಯ.....🙏🙏🙏💐💐💐
@chandrappab5981 Жыл бұрын
L
@raguhunakunti1698 Жыл бұрын
@Chandrappa B
@venkatareddysn3072 Жыл бұрын
😂❤❤🎉😂 to😊
@shivagenishivageni1962 Жыл бұрын
ೇಏಯಯಯ್ಯಯಯಯ್ಯಯ😊
@laxmishaikhsanadi7065 Жыл бұрын
Yyy
@praveennaik3001 Жыл бұрын
ಒಂದು ಕಲ್ಲು ನನಗೆ ತಾಗಿ ಮನಸು ತಿಳಿ ಆಗಿದೆ..
@manjurpujari1947 Жыл бұрын
Mangu,r,s,
@poojashilwant6973 Жыл бұрын
🤣🤣🤣
@user-oi8uv8kj7k Жыл бұрын
Yara Da ne Swami Vivekananda
@ask6733 Жыл бұрын
ಜ್ಞಾನಭಂಡಾರಿ ದೈವ , ಜೀವದ ಬೆಲೆ, ಮಣ್ಣಿನ ಮಹತ್ವ,ಬದುಕುವ ಕಲೆ ಎಲ್ಲವೂ ವಿಮರ್ಷಾತ್ಮಕವಿವರಣೆ, ಜೀವನಕ್ಕೆ ಅಳವಡಿಸಿಕೊಳ್ಳುವ ಸುಂದರ ಮಾತುಗಳು.🙏🙏