Рет қаралды 17,930
ಪರಿಸರ ಸಮತೋಲನ ಕಾಪಾಡಿದರೆ ಮಾತ್ರ ನಾವು ಸುಖೀ ಜೀವನದ ಬಗ್ಗೆ ಯೋಚಿಸಬಹುದು. ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿ, ಮನುಕುಲ ಮತ್ತು ಅರಣ್ಯದ ನಡುವಿನ ಸಾಮರಸ್ಯವನ್ನು ಕಾಪಾಡಲು ಅವಿರತವಾಗಿ ಕೆಲಸ ಮಾಡುತ್ತಾರೆ, ಹೀಗೆ ಅನೇಕರು ಅಸು ನೀಗಿದ್ದಾರೆ ಕೂಡ. ಅರಣ್ಯಕ್ಕಾಗಿ ಶ್ರಮಿಸಿದ ಎಲ್ಲಾ ವೀರ ಚೇತನಗಳಿಗೆ ಶ್ರದ್ಧಾಂಜಲಿಯನ್ನು ಈ ಕಿರುಚಿತ್ರದ ಮೂಲಕ ಅರ್ಪಿಸುತ್ತೇವೆ. (“ಅರಣ್ಯದ ವೀರ ಯೋಧರು”)