ಗುರುಗಳು ಸರಳ ವೇದಿಕೆ.ಸುಂದರ ಪರಿಸರದಲ್ಲಿ. ಹಕ್ಕಿ.ಪಕ್ಸಿ. ಚಿಲಿ. ಪಿಲಿ. ಗಾನದ ಹಿಮ್ಮೇಳ ದಲ್ಲಿ. ಸೊಗಸಾದ ಜ್ಞಾನ ಪ್ರಸಾರ. ಕೇಳುಗರು ಧನ್ಯರು. ಗುರುಗಳ ಪಾದ ಕಮಲಕ್ಕೆ ನೂರೊಂದು ನಮನ.ಶುಭವಾಗಲಿ
@shreedhargalagali71233 ай бұрын
ಅಳವಡಿಸಿ ಕೊಂಡ್ರೆ ಬದುಕು ಸಾರ್ಥಕ 💯❤️
@akshatapadasalagi5633 ай бұрын
ಅಪ್ಪಾಜಿ ಅವರ ಪ್ರತಿಯೊಂದು ಮಾತು ಮುತ್ತು ರತ್ನ ಇದಂತೆ,ಅಪ್ಪಾಜಿ ಪಾದಗಳಿಗೆ ಸಾವಿರ ಸಾವಿರ ನಮನಗಳು 🙏🙏
@NingarajHadapadКүн бұрын
8
@RajaSampathi74 ай бұрын
ನವಯುಗದ ಶಂಕರಾಚಾರ್ಯರಿಗೆ ಪ್ರಣಾಮಗಳು 🙏🏼🚩🚩
@sulochanahiremath76394 ай бұрын
ಮಕ್ಕಳ 😊ಸರಳತೆ ಯ ಬಗ್ಗೆ ಹೇಳಿದ ಕಥೆ ಯೂ ತುಂಬಾ ಚೆನ್ನಾಗಿ ತ್ತು.!🙏🌹
ಈ ಸ್ವಾಮಿಯ ಬಗ್ಗೆ ನನಗೆ ಗೌರವ ಇದೇ....... ಆದರೆ ಜನರೇ.... ನಿಜ ಹೇಳಿ ಈ ಸ್ವಾಮಿಯ ಪ್ರವಚನಗಳಲ್ಲಿ ಅಂತಹ ಏನಿದೆ?? ಏನು ವಿಶೇಷ ಇದೆ ಹೇಳಿ... ಎಲ್ಲ simple ಮಾತುಗಳು... ಏನೇನೂ ರಸ ಇಲ್ಲಾ.... ಒಬ್ಬ ಪ್ರೈಮರಿ ಸ್ಕೂಲ್ ಮಾಸ್ತರ ಹೇಳುವ ಮಾತುಗಳು ಅಲ್ವೇ??? ಪ್ರವಚನ ಹೇಗಿರಬೇಕರಿ??