Рет қаралды 125,086
ಕನ್ನಡ ನಾಡು ಅತ್ಯಂತ ಪ್ರಾಚೀನವಾದ್ದು. ರಾಮನ ಬಂಟ ಹನುಮಂತನ ಜನ್ಮಭೂಮಿಯಿದು. ರಾಮ-ಸೀತೆಯರು ಇಲ್ಲಿ ಸಂಚರಿಸಿದ ಕುರುಹುಗಳನ್ನು ಉದ್ದಕ್ಕೂ ಕಾಣಬಹುದು. ಅನೇಕ ಋಷಿಗಳು ಈ ಭೂಮಿಯಲ್ಲಿ ತಪಸ್ಸುಗೈದಿದ್ದಾರೆ. ಮಹಾಭಾರತದ ಕಾಲದಲ್ಲೂ ಈ ನಾಡಿನ ಉಲ್ಲೇಖವಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ, ಪುರಾಣ-ಇತಿಹಾಸಗಳಲ್ಲಿ ಕರ್ನಾಟಕ ಉಲ್ಲೇಖವಾಗಿರುವ ಕುರಿತು ಇಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ.