Рет қаралды 71,602
#ಕುರಿಯ ಮನೆಯಂಗಳದಲ್ಲಿ# ಕುರಿಯದಂಪತಿ ಸಮ್ಮಾನ ಸಂದರ್ಬದಲ್ಲಿ ನಡೆದ #ಯಕ್ಷಗಾನತಾಳಮದ್ದಳೆ#ಕರ್ಣಪರ್ವ-ಬಾಗ-3-#ಕರ್ಣಾವಸಾನ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಕುರಿಯ ಗಣಪತಿ ಶಾಸ್ತ್ರಿಗಳು -#ಮದ್ದಳೆ-#ಪದ್ಯಾಣ ಶಂಕರನಾರಾಯಣ ಭಟ್ -#ಚೆಂಡೆ-#ಅಡೂರು ಲಕ್ಷ್ಮೀನಾರಾಯಣ ರಾವ್ -#ಚಕ್ರತಾಳ-#ಸುಬ್ರಮಣ್ಯಮುರಾರಿ ಭಟ್ ಪಂಜಿಗದ್ದೆ
#ಮುಮ್ಮೇಳದಲ್ಲಿ-#ಕರ್ಣ-#ಉಜಿರೆ ಅಶೋಕ ಭಟ್-#ಶಲ್ಯ-#ಅರ್ಜುನ-#ಪೆರ್ಮುದೆ ಜಯಪ್ರಕಾಶ ಶೆಟ್ಟಿ-#ಶ್ರೀಕೃಷ್ಣ ಮತ್ತು #ವೃದ್ದಬ್ರಾಹ್ಮಣ-#ಸೇರಾಜೆ ಸೀತಾರಾಮ ಭಟ್
#ಕಾರ್ಯಕ್ರಮ ಸಂಘಟಕರು-#ಯಕ್ಷಮೇನಕಾ ಮೂಡಬಿದಿರೆ-#ರಂಗಸ್ಥಳ ಮಂಗಳೂರು(ರಿ) #ಯಕ್ಷಚೈತನ್ಯ(ರಿ)ಅಶ್ವತ್ಥಪುರ
#ವೀಡಿಯೋ ಚಿತ್ರೀಕರಣ-#ಕಹಳೆ ಸುದ್ದಿ ವಾಹಿನಿ ಪುತ್ತೂರು
#ಸಹಕಾರ-#ಕುರಿಯ ಮನೆಯವರು.
#ಧನ್ಯವಾದಗಳು-#ಶ್ಯಾಮಸುಂದರಭಟ್ ಹೊಸಮೂಲೆ ಸುದ್ದಿ ವಾಹಿನಿ ಪುತ್ತೂರು