Рет қаралды 5,177
12 ನೇ ಶತಮಾನದಿಂದ 21 ನೇ ಶತಮಾನದವರೆಗೆ ಲಿಂಗಾಯತ ಧರ್ಮದ ನಿರಂತರ ಹೋರಾಟದ ಸಮಗ್ರ ನೋಟ ಕಣ್ಣಿಗೆ ಕಟ್ಟಿದಂತೆ ತಿಳಿಸಿಕೊಟ್ಟಿದ್ದಾರೆ ಜಾಮದಾರ್ ಸರ್. ವೀರಶೈವ ಲಿಂಗಿ ಬ್ರಾಹ್ಮಣರಿಂದ ಕಲುಶಿತಗೊಂಡ ಲಿಂಗಾಯತ ಧರ್ಮ, ಬಸವಣ್ಣನವರನ್ನು ನಂದಿಯಾಗಿ ರೂಪಾಂತರಗೊಳಿಸಲು ಪ್ರಯತ್ನಿಸಿದ ಪಂಚಾಚಾರ್ಯರ ಮತ್ತಿತರ ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರ ಪ್ರಯತ್ನ, ಲಿಂಗಾಯತದೊಳಗೆ ಮತ್ತೆ ಗುಡಿ, ಪೂಜಾರಿ, ವರ್ಣಾಶ್ರಮ, ಜಾತಿ, ಮೇಲು, ಕೀಳು ಗಳನ್ನು ಬಿತ್ತಿ ಬೆಳೆಯಲು ಜಾತಿಜಂಗಮರು ಮಾಡಿದ ಪ್ರಯತ್ನ ಎಲ್ಲವೂ ಸ್ಪಷ್ಟವಾಗಿ ತಿಳಿಸಿ ನಮ್ಮ ಕಣ್ಣು ತೆರೆಸಿದ್ದಾರೆ ಜಾಮದಾರ ಸರ್ ರವರು.