Рет қаралды 30,157
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ಸೂರ್ಯನ ಬೆಳಕಿನ ಪಾತ್ರ..?
ಅಂತರ ಬೆಳೆಗಳನ್ನು ಏಕೆ ಬೆಳೆಯಬೇಕು..?
ಕಬ್ಬು ಬೆಳೆಯನ್ನು ಹೇಗೆ ಬೆಳೆದರೆ ಉತ್ತಮ ಪಸಲು ಸಿಗುತ್ತದೆ..?
ಮಿಶ್ರ ಬೇಸಾಯ ಹೆಚ್ಚು ಲಾಭ ತಂದುಕೊಡುತ್ತದೆಯೇ..?
ಮೊದಲಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು.
ಮೊಬೈಲ್ ಸಂಖ್ಯೆ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi