Рет қаралды 5,805
ಓಂಕಾರ ಜ್ಞಾನಾಮೃತ -೨೦೧೩
ವಿಷಯ: ಶ್ರೀ ಕೃಷ್ಣನ ಜೀವನ ಮತ್ತು ಸಂದೇಶ
ಶ್ರೀಕೃಷ್ಣನು ಬರಿಯ ಭಗವದ್ಗೀತೆಯ ಸಾರವನ್ನು ಮಾತ್ರವೇ ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀ ಕೃಷ್ಣನ ಜೀವನವೇ ನಮ್ಮೆಲ್ಲರಿಗೂ ಒಂದು ಸಂದೇಶ ಮತ್ತು ದಾರಿದೀಪ. ಬನ್ನಿ ಶತಾವಧಾನಿ ಶ್ರೀ ಆರ್. ಗಣೇಶ್ ಅವರ ಮಾತುಗಳಲ್ಲಿ ಕೇಳಿ ಆನಂದಿಸಿ.
ಓಂಕಾರ ಜ್ಞಾನಾಮೃತ -೨೦೧೩, ಶತಾವಧಾನಿ ಶ್ರೀ ಆರ್ ಗಣೇಶ್ ಇವರಿಂದ ಮಸ್ಕತ್ ನಲ್ಲಿ ಓಂಕಾರ ಸಮಿತಿಯಿಂದ ಅಯೋಜಿಸಲಾಗಿತ್ತು.