Рет қаралды 14,471
ಯಕ್ಷಕಾಶಿ ಕುಂದಾಪುರ ಗಾಂಧಿ ಮೈದಾನದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಶ್ರೀ ಹನುಮಗಿರಿ ಮೇಳ ಇವರಿಂದ ನಡೆದ ಯಕ್ಷಗಾನ ಕೂಡಾಟ..
ಪ್ರಸಂಗ: "ಶ್ವೇತಕುಮಾರ ಚರಿತ್ರೆ - ಕರ್ಣಾರ್ಜುನ ಕಾಳಗ - ಅಭಿಮನ್ಯು ಕಾಳಗ - ಶಾಂಭವಿ ವಿಜಯ"
ದಿನಾಂಕ: ೧೬ ಡಿಸೆಂಬರ್ ೨೦೨೩ರಂದು ಶನಿವಾರ ರಾತ್ರಿ ೯ಕ್ಕೆ..
ಹಿಮ್ಮೇಳ ಕಲಾವಿದರು:
ಬಡಗು: ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ಸುನೀಲ್ ಭಂಡಾರಿ ಕಡತೋಕ, ಶ್ರೀ ಪ್ರಜ್ವಲ್ ಮುಂಡಾಡಿ
ತೆಂಕು: ಶ್ರೀ ಚಿನ್ಮಯ್ ಭಟ್, ಶ್ರೀ ಕೌಶಲ್ ರಾವ್ ಪುತ್ತಿಗೆ, ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀ ನಿಶ್ವಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ
ಶ್ರೀ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ಶ್ರೀ ವಿನಯ್ ಭಟ್ ಬೇರೊಳ್ಳಿ
My New KZfaq Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#karnarjunakalaga #karnarjun #permude #kondadakuli #jansale #vinayberolli #karna #arjuna #balkal #chinmay #yakshagana #yakshasamara #perdoormela #hanumagirimela #emotional