Рет қаралды 36,046
ತೆಂಗು ಬೆಳೆಯಲ್ಲಿ ಯಾವ ಕ್ರಮವನ್ನು ಅನುಸರಿಸಿದರೆ ಹೆಚ್ಚು ಲಾಭ ಪಡೆಯಲು ಸಾಧ್ಯ..?
ಕಡಿಮೆ ನೀರು ಬಳಸಿ ಅಡಿಕೆ ಬೆಳೆಯುವುದು ಹೇಗೆ..?
ಹೆಚ್ಚು ನೀರು ಕೊಟ್ಟರೆ ಯಾವ ಸಮಸ್ಯೆ ಉಂಟಾಗುತ್ತೆ..?
ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು. ಪ್ರಸನ್ನಮೂರ್ತಿ ಮೊಬೈಲ್ ಸಂಖ್ಯೆ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut