ಪ್ಲಾಸ್ಟಿಕ್ ಬಕೆಟ್ ಗಿಂತ ಮರದ ಅಥವಾ ಲೋಹದ ಬಕೆಟ್ ಮಾಡಿದರೆ ಒಳ್ಳೆಯದು.
@jrjrjjjsj Жыл бұрын
ತುಂಬಾ ಒಳ್ಳೆ ಮಾಹಿತಿ ಹಾಗೂ ತುಂಬಾ ಸೊಗಸಾಗಿ ವಿವರಣೆ ಕೊಟ್ಟಿದ್ದಾರೆ ರೈತರು. ಧನ್ಯವಾದಗಳು ರಂಗು ಅವರೇ ನಿಮ್ಮ ಶ್ರಮ ಹಾಗೂ ಶೋಧನೆ ಗಾಗಿ
@Rangukasturi Жыл бұрын
ನಮಸ್ಕಾರಗಳು ಸರ್
@aswathnarayanp.r2570 Жыл бұрын
ಒಳ್ಳೇ ಮಾತುಗಾರ ರೈತಾ.
@user-vv1wd5ev3f Жыл бұрын
ರಂಗ ಕಸ್ತೂರಿ ಸರ್ ತಮಗೆ ಧನ್ಯವಾದಗಳು.ನಿಮ್ಮ ಸಾವಯವ ಕೃಷಿಕರ ಶೋಧನೆಗೆ ನಮ್ಮಿಂದ ವಿಶೇಷ ಹೃದಯಪೂರ್ವಕ ಧನ್ಯವಾದಗಳು.
@Rangukasturi Жыл бұрын
ನಮಸ್ಕಾರಗಳು ಸರ್ 🙏🙏
@gsjagadish65605 ай бұрын
Good language
@anandbendigeri26048 ай бұрын
Nice sir really nice 👌👌👌👌👌
@mk-eb1jn Жыл бұрын
ರಂಗು ಕಸ್ತೂರಿ ಸರ್ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು ಮತ್ತು ಏಷ್ಟು ಕೀಲೋ ಕಬ್ಬಿಗೆ ಎಷ್ಟು ಕೀಲೋ ಬೆಲ್ಲ ತಯಾರ ಅಗುತ್ತೆ ಮತ್ತು ಒಂದು ಬೆಲ್ಲದ ಗಾನ ತಯಾರಿಸಲು ಏಷ್ಟು ಖರ್ಚು ಆಗತ್ತೆ ತಿಳಿಸಿ 🙏👏🙏👏
@Rangukasturi Жыл бұрын
ಸರ್ ಕಲ್ಮೇಶ್ ಯಲ್ಲಡಗಿಯವರ ನಂಬರ್ ಹಾಕಿದ್ದೇನೆ ಕರೆ ಮಾಡಿ ಮಾಹಿತಿ ಪಡೆಯಬಹುದು 🙏🙏
@praveenkumarpraveen29313 ай бұрын
Nice sir 🙏🙏🙏🙏
@GeorgemvMundakkalАй бұрын
🙏🌹👌👏🙋♀️suupar. Aja. Enge. Madi. Kleenali. S
@ootaballavanigerogailla7067 Жыл бұрын
ಸರ್ ದಯಮಾಡಿ ಪ್ಲಾಸ್ಟಿಕ್ ಕಪ್ ಮಾತ್ರ ಯೂಸ್ ಮಾಡಬೇಡಿ ಸರ್ ಪ್ಲೀಸ್
@ibrahimpasha587210 ай бұрын
Your right 👉 no say to plastic.
@chandramouli6185 Жыл бұрын
Very nice...and well maintained.
@edwarddmello9688 Жыл бұрын
Super
@veerabhadrappamalakannavar8748 Жыл бұрын
ದಯವಿಟ್ಟು ಅವರಿಗೆ ೧ಸಲಹೆ ಕೂಡಿ ಅದರ ಸುತ್ತಲೂ ಚಿ ಕ್ಕಮಕ್ಕಳು ಬರದ೦ತೆ ತಿಳಿಸಿ
@rakeshtiparadi99117 ай бұрын
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದಾರೆ.🙏🙏 ಆದ್ರೆ ಅದರಲ್ಲಿ ಯಾವುದೇ ಕಾರಣಕ್ಕೂ ಯಾವ ಕೆಮಿಕಲ್ ಕೂಡ ಯೂಸ್ ಮಾಡ್ಬೇಡಿ ಅಂತ ಹೇಳಿ ರಂಗ್ ಕಸ್ತೂರಿ ಸರ್ ಅವರೇ 🙏🙏 ಯಾಕಂದ್ರೆ ಕೆಲವು ದಿನಗಳ ಹಿಂದೆ ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಎಸ್ಪಯರ್ಡ್ ಆಗಿರುವ ಸಕ್ಕರೆ ಕಾರ್ಖಾನೆಗಳಿಂದ ಪೌಡರ್ ತಂದು ಮತ್ತು ಎಸ್ಪಯರ್ಡ್ ಆಗಿರುವ ಬೇರೆಕಡೆಯ ಕರಿ ಬೆಲ್ಲ ತಂದು ಅವೆರಡು ಸೇರಿಸಿ ಸ್ವಲ್ಪ ಕೆಮಿಕಲ್ ಬಳಸಿ ಹೊಸ ವಿದೌಟ ಬೆಲ್ಲ ಅಂತ ರೆಡಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಸರ್.😱🔥🔥🙏🙏 ಬೇಕಾದ್ರೆ ನೀವು ಕೂಡ ನೋಡಿ ಸರ್ ವಿಜಯ್ ಟೈಮ್ಸ್ ಚಾನೆಲ್ನಲ್ಲಿ.ವಿಜಯ ಲಕ್ಷ್ಮಿ ಅವರು ಅವರನ್ನ ಸಾಕ್ಷಿ ಸಮೇತವಾಗಿ ಹಿಡಿದು ಅವರನ್ನ ಜೈಲಿಗೆ ಕಳಿಸಿ ಅವರ ಗೊಡವಾನನ್ನಾ ಸೀಜ್ ಮಾಡಿದ್ದಾರೆ.💪💪⛳⛳🇮🇳🇮🇳
@Rangukasturi7 ай бұрын
ನೋಡಿದ್ದೇನೆ ಸರ್ ಹಾಗೂ ಇತರ ರೈತರಿಗೂ ಶೇರ್ ಮಾಡಿದ್ದೇನೆ ಆದರೆ ಅಲ್ಲಿ ಸಿಕ್ಕಿಬಿದ್ದವರು ನೀಚರು ಅವರ್ಯಾರೂ ನಿಜವಾದ ರೈತರಲ್ಲ ಕಬ್ಬು ಬೆಳೆಗಾರರಲ್ಲ ರೈತ ಯಾವಾಗಲೂ ತಾನು ಬೆಂದು ಹೊಟ್ಟೆ ಸುಟ್ಟು ನಾಡಿಗೆ ಅನ್ನ ನೀಡುತ್ತಾನೆ ಹೊರತು ಯಾವತ್ತೂ ಅಡ್ಡಕಸಬಿ ಕೆಲಸ ಮಾಡಲ್ಲ ಆ ರಿತಿಯದುವವನು ಜನ್ಮದಲ್ಲಿ ಉದ್ಧಾರ ಆಗಲ್ಲ