Рет қаралды 145,570
ಕಿತ್ತೂರು ಸಾಮ್ರಾಜ್ಯವನ್ನ ಸ್ವತಂತ್ರಗೊಳಿಸಲು ತನ್ನ ಜೀವವನ್ನೆ ಮುಡುಪಾಗಿಟ್ಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕೊನೆ ಆಸೆಯಂತೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಕುಟ್ಟಿಮಾವುಲಿ ಪ್ರದೇಶದಲ್ಲಿ ಜನೇವರಿ 26 1931 ರಂದು
ಗಲ್ಲಿಗೇರಿಸಲಾಯಿತು. ನಂತರದಲ್ಲಿ ರಾಯಣ್ಣನ ಇಚ್ಛೆಯಂತೆ ನಂದಗಡ ಗ್ರಾಮದ ಮಧ್ಯಭಾಗದಲ್ಲಿ ಸಮಾಧಿ ಮಾಡಲಾಯಿತು. ಸಂಗೊಳ್ಳಿ ರಾಯಣ್ಣನ ಸಮಾಧಿ ಇಂದು ದೇವಾಲಯವಾಗಿದ್ದು ಬೇಡಿದ್ದನ್ನು ಕರುಣಿಸುವ ಕಾಮಧೇನು ಎನಿಸಿಕೊಂಡಿದೆ