ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ Visit us at ►KZfaq: / samvadk ►INSTAGRAM : / samvada_ ►TWITTER : / samvadatweets ►FACEBOOK : / samvada ►WEBSITE : samvada.org/ #samvada
Пікірлер: 106
@muddannac674410 ай бұрын
ವಿವೇಕದ ಪ್ರಸಾದ ಬಡಿಸಿದ ಸ್ವಾಮೀಜಿಗೆ ಗುರುವಂದನೆಗಳು
@superman_197510 ай бұрын
ಅಬ್ಬಬ್ಬಾ ಪ್ರಸಾದ್ ಅಂತೆ ಬೆಳಿಗ್ಗೆ ಅವರ ಜೊತೆ ಹೋಗಿ ಬಂದು ಬಿಡು ಇನ್ನೂ ಒಳ್ಳೆ ಪ್ರಸಾದ್ ಸಿಗುತ್ತೆ ಫ್ರೆಶ್
@vishwaguru943610 ай бұрын
ವಿವೇಕಾನಂದರ ಕ್ರಾಂತಿಕಾರಕ ವಿಚಾರಗಳು ಗ್ರಂಥ ಓದಿದರೆ ಇನ್ನೂ ಹೆಚ್ಚಿನ ವಿಷಯಗಳು ಅರ್ಥ ಮಾಡಿಕೊಳ್ಳಬಹುದು
@lakshmidevim65410 ай бұрын
ನಮಸ್ತೆ ಸ್ವಾಮೀಜಿ ತುಂಬಾ ಹೆಮ್ಮೆಯಾಗುತ್ತದೆ ಸ್ವಾಮಿ ವಿವೇಕಾನಂದರ ಬಗ್ಗೆ.ಹಾಗೆಯೇ ಅದೇ ಇದನ್ನೆಲ್ಲ ಭಾರತೀಯರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಯತ್ನವನ್ನ ನಮ್ಮ ವ್ಯವಸ್ಥೆಗಳು ಮಾಡಲಿಲ್ಲವಲ್ಲ ಎಂದು ಬೇಸರವೂ ಆಗುತ್ತಿದೆ ಆದರೆ ಈಗ ಆ ದಿಶೆಯಲ್ಲಿ ತುಂಬಾ ಪ್ರಯತ್ನಗಳು ನಡೆಯುತ್ತಿರುವುದು ಸಮಾಧಾನ.
@kgkattaya207010 ай бұрын
ಹರ ಹರ ಮಹಾದೇವ
@ganeshakr336610 ай бұрын
ವಿವೇಕಾನಂದರ ಕಾಲಿನ ಧೂಳಿನ ಸಮ ನಾವುಗಳು ವಿವೇಕನಂದರು ನಮಗೆ ಜ್ಞಾನವನ್ನೂ ಕೊಡಲಿ
@ShyamThejas10 ай бұрын
Maharshi Vishvamithra...!! Swami Vivekananda both are same..!! 😌😌😌🙏🙏🙏😌😌😌
@superman_197510 ай бұрын
ಲೋ ಜ್ಞಾನ ನೀನು ಕಲಿತರೆ ಶಿಕ್ಷಿತ ನಾದರೆ ಬರುತ್ತೆ.... ಸ್ವಾಮಿ ನಿನಗೆ ಏನು ಶಾಟಾ ಕೊಡೋಕೆ ಆಗಲ್ಲ
@UMESHUmeshR-fk4xe6 ай бұрын
ತಾವ್ಯಾಕೆ ಹಾಗೆ ಅಂದ್ಕೊಳ್ತೀರ...ನಿಮಗೂ ಯೋಗ-ಜ್ನಾನ ಸಂಪಾದನೆ ಬೇಕಾದರೆ ನೀವೂ ಕೂಡ ಕೆಲವು ಆಸೆಗಳನ್ನು ಬದಿಗೊತ್ತಿ ಧ್ಯಾನ ಮಾಡಲು ಕುಳಿತುಕೊಳ್ಳಿ ನಿಮಗೂ ಅಖಂಡ ಜ್ನಾನ ಪ್ರಾಪ್ತಿಯಾಗುತ್ತೆ...ಯಾರೋ ಮಾಡಿದ ಹಾಗೆ ಆಜೀವ ಪರ್ಯಂತ ಅಖಂಡ ಬ್ರಹ್ಮಚರ್ಯ ಮಾಡಿದರೆ ನಿಮಗೂ ಸಾವಿನ ಸಮಯ ಹತ್ತಿರ ಬರಬಹುದು... ಅನೇಕ ಋಷಿಗಳು ಪತ್ನಿಯರ ಜೊತೆಯಲ್ಲಿಯೇ ಸಾಧನೆ ಮಾಡಿದ್ದರು.
@godn15815 ай бұрын
ತಮ್ಮ ಪಾದಕ್ಕೆ ಹಾಗೂ ಸ್ವಾಮಿ ವಿವೇಕಾನಂದ ರವರಿಗೆ ಅನಂತ ನಮನಗಳು.
@Praveen-if6zx10 ай бұрын
ಜೈ ಗುರುದೇವ 🙏🚩
@Lachamanna.197510 ай бұрын
ಜೈ ಗುರುದೇವ 🙏🙏🙏
@sadashivb595610 ай бұрын
ಜೈ ಗುರುದೇವ
@madeshmadesh409610 ай бұрын
ಜೈ ಹಿಂದೂ
@vardhana420010 ай бұрын
ಸ್ವಾಮಿ ವಿವೇಕಾನಂದರನ್ನು ನೋಡಿದಷ್ಟು ಅವರ ಮಾತುಗಳನ್ನು ಕೇಳಿದಷ್ಟೇ ಖುಷಿ ಆಯ್ತು ಗುರುಗಳೇ... 🙏🏻🙏🏻.. ನಿಮಗೂ ಸಹ ಸಾಸ್ಟಾಂಗ ಪ್ರಣಾಮಗಳು 🙏🏻🙏🏻
ಸ್ವಾಮೀಜಿ, ಸ್ವಾಮಿ ವಿವೇಕಾನಂದರ ತಿಳಿಯಲು ಒಂದು ಪುಸ್ತಕದ ಹೆಸರನ್ನು ತಿಳಿಸಿ
@bhaskaraa9501Ай бұрын
ಕೊಲಂಬೊ to ಅಲ್ಮೋರ
@bhaskaraa9501Ай бұрын
ಕರ್ಮಯೋಗ
@sharanuh649510 ай бұрын
ಸ್ವಾಮಿ ವಿವೇಕಾನಂದರವರ ಪ್ರಮುಖ ಪುಸ್ತಕಗಳನ್ನು top comment ನಲ್ಲಿ ಹಾಕಿ plz.
@nagarajanagaraja714210 ай бұрын
ಪುರುಷೋತ್ತಮಾನಂದ ಸ್ವಾಮೀಜಿ ರವರು ಬರೆದಿರುವ ಮೂರು ಸಂಪುಟಗಳಲ್ಲಿ ಇದೆ, ಮೊದಲನೇದಾಗಿ ಒಂದನೇ ಸಂಪುಟ ವೀರ ಸನ್ಯಾಸಿ ವಿವೇಕಾನಂದ, ಎರಡನೇ ಸಂಪುಟ ವಿಶ್ವವಿ ವಿಜೇತ ವಿವೇಕಾನಂದ, ಮೂರನೇ ಸಂಪುಟ ವಿಶ್ವಮಾನವ ವಿವೇಕಾನಂದ, ಇನ್ನು ಕುವೆಂಪು ಅವರು ಬರೆದಿರುವ ಸ್ವಾಮಿ ವಿವೇಕಾನಂದ, ಮತ್ತು ಸ್ಸೋಮನಾಥನಂದ ಸ್ವಾಮೀಜಿ ಬರೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಮತ್ತು ಅವರ ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ರಾಮಕೃಷ್ಣ ಆಶ್ರಮದಲ್ಲಿ ಸಿಗುತ್ತೆ ......