ಮಾನ್ಯ ಶ್ರೀ ಸತೀಸ ಜಾರಕಿಹೊಳಿರವರ ನೂತನ ವಾಹನ ಚಾಲನಾ ಸಮಾರಂಭ. ಸ್ಮಶಾನದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಪೂಜ್ಯ ಶ್ರೀ ನಿಜಗುನಾನಂದ ಮಹಾಸ್ವಾಮೀಜಿಗಳು, ನಿಸ್ಕಲಮಂಟಪ ಬೈಲೂರು, ರವರ ಆಶಿರ್ವಚನ
Пікірлер: 239
@sureshsc43032 жыл бұрын
ಸೂಪರ್ ಗುರುಗಳೇ
@husenappa.janekal4544 Жыл бұрын
ಜೈ ಭೀಮ್ ಜೈ ಸತೀಶ್ ಜಾರಕಿಹೊಳಿ ಸರ್
@josephbadiger3331
Good swamiji Devanobba nama halavu.
@durugeshah8804 жыл бұрын
ಪೂಜ್ಯ ಗುರುಗಳಿಗೆ ನನ್ನ ನಮಸ್ಕಾರಗಳು
@manjuballary80924 жыл бұрын
ಸುಂದರವಾದ ನುಡಿಮುತ್ತುಗಳು ಸ್ವಾಮೀಜಿಗಳೇ 👏
@rakshithe6993 жыл бұрын
Exactly currect currect currect super Exelent morbless super super boss
@rameshpriti5512 жыл бұрын
Super gurugale
@hrdil71284 жыл бұрын
ಉತ್ತಮ ಆಧುನಿಕತೆಯ ಮಾತುಗಳು ಒಟ್ಟಾಗಿ ಬನ್ನಿ ಇನ್ನೂ ಇರುವ ಜಾತಿ ಭೇದ ಪ್ರೇರಣೆಯ ಈ ಅಸ್ಪೃಶ್ಯತೆ ಹೋಗಲಾಡಿಸುವ
ನಾನು ಸ್ವಾಮಿ ದೆವರನ್ನ ನ೦ಬತಿನಿ. ಅದರೆ ಸ್ವಾಮಿಗಳ ನ೦ಬಲ್ಲಾ☺
@nagarajhanchinamani63944 жыл бұрын
ಒಳ್ಳೆಯ ಸಮಾಚಾರ ಗುರುಗಳೆ🙏
@ckrishnappakrishnappa8877 Жыл бұрын
Jai bheem namo buddhay sir 🌷🙏
@siddappabs82294 жыл бұрын
Jai bheem jai Bharath
@arjunsk19963 жыл бұрын
Super fantastic speech sir nivu real hero😍😍😍
@SantoshKumar-ww1ls4 жыл бұрын
ಸೂಪರ್ ಗುರುಗಳು
@ManojKumar-pq7eu3 жыл бұрын
Jai Basava Guru
@Sowmyaraj13154 жыл бұрын
ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಸ್ವಾಮಿಜಿ ನೀವು ನಿಮ್ಮ ಮಾತು ಅಕ್ಷರಶಃ ವಾಸ್ತವಕ್ಕೆ ಹತ್ತಿರವಾಗಿರುತ್ತವೆ ಧನ್ಯವಾದಗಳು
@vasanthpoojary99954 жыл бұрын
ದೇವರ ಹೆಸರಲ್ಲಿ ನಾನು ನಿಂಬೆ ಹಣ್ಣು ಇಟ್ಟು ನನ್ನ ಇಷ್ಟದ ಹಾಗೆ ಪೂಜೆ ಮಾಡಿದರೆ ನಿಮಗೆ ಏನಾದರೂ ತೊಂದರೆ ಇದೆಯಾ ಗುರುಜಿ.ನಿಂಬೆಹಣ್ಣು ಇಡುವುದು ಕಣ್ಣದ್ರಷ್ಷಿಗೆ ಅದನ್ನು ಬಿಟ್ಟು ಬೇರೆ ಯಾವ ಉದ್ದೇಶದಿಂದ ಅಲ್ಲ.ನಿಮ್ಮ ಸಮಯ ಈಗ ಚೆನ್ನಾಗಿ ಇರಬಹುದು ನಾಳೆ ನಿಮ್ಮ ಸಮಯ ಹೇಗೆ ಇದೆ ಅಂತ ಗೊತ್ತಿದೆಯಾ ಗುರುಗಳೆ.ಎಲ್ಲದಕ್ಕೂ ಸಮಯ.time is a factor it heals so many problems. So I believe time if your time is good than every thing is good.ಕ್ರಿ ಶಕ 12 ಶತಮಾನ ಎಲ್ಲಿ 21ನೇ ಶತಮಾನ ಎಲ್ಲಿ.ಜನ ಇನ್ನೂ ಸುದಾರಿಸಿಲ್ಲ.ಇನ್ನು ನೀವು ಹೇಳಿದರೆ ಕೇಳ್ತಾರ.ಸಾಹುಕಾರ್ ನ ಇಷ್ಟದಂತೆ ಸ್ಮಶಾನದಲ್ಲಿ ಪೂಜೆ ಮಾಡಿದ್ದಾರೆ ಮಾಡಲ್ಲಿ ಅವರ ಇಷ್ಟ.ಅವರು ಮಾಡಿದ್ದಾರೆ ಅಂತ ಎಲ್ಲರೂ ಅಲ್ಲಿಯೇ ಮಾಡಬೇಕು ಅಂತ ಯಾಕೆ ಜನರಿಗೆ ತಪ್ಪು ಸಂದೇಶ ಕೊಡುತ್ತಿರಿ ಗುರುಗಳೆ.ಮೊದಲು ಜನರಿಗೆ ಕಷ್ಟ ಬರದ ಹಾಗೆ ಮಾಡಿ ಅದು ನಿಮಿಂದ ಸಾದ್ಯನಾ .?